WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ತಾಳ್ಮೆಯಿಂದ ಕಾದ ಮೂವರಿಗೆ ಬಂಪರ್ ಸಚಿವ ಸ್ಥಾನ: ಇದು ಸಂಘ ನಿಷ್ಠೆಯ ಫಲಿತಾಂಶ

ರಾಜಕೀಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದು, ಸಮಯ ಸಂದರ್ಭ ಬಂದಾಗ ಎಲ್ಲವೂ ದಕ್ಕುವುದು ಎಂದು ನೂತನ ಸಚಿವ (ತೋಟಗಾರಿಕೆ, ಯೋಜನೆ ಖಾತೆ) ಮುನಿರತ್ನ ಅವರು ಆವಾಗಾವಾಗ ಹೇಳುತ್ತಿದ್ದರು. ಅವರ ಮಾತು ಸತ್ಯವಾಗಿದೆ, ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಲಾಬಿ ನಡೆಸಿದವರಿಗೂ ಬಿಜೆಪಿಯಲ್ಲಿ ಸ್ಥಾನ ಸಿಗುತ್ತದೆ ಎನ್ನುವುದಕ್ಕೆ ಶಶಿಕಲಾ ಜೊಲ್ಲೆಯವರು ಉದಾಹರಣೆಯಾಗಬಲ್ಲರು. ಲಾಬಿ ನಡೆಸದೆಯೂ ಮಂತ್ರಿಯಾಗಬಹುದು ಎನ್ನುವುದನ್ನು ಮೀನುಗಾರಿಕೆ, ಬಂದರು ಖಾತೆಯ

from Oneindia.in - thatsKannada News https://ift.tt/3fMlwG9

«
Next
Newer Post
»
Previous
Older Post

No comments: