WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಹರಿದ್ವಾರದಲ್ಲಿ ಕೊರೊನಾ ಕಾಟ; ಕಡಿಮೆಯಾಗುತ್ತಾ ಕುಂಭಮೇಳದ ಅವಧಿ?

ನವದೆಹಲಿ, ಏಪ್ರಿಲ್ 15: ಕೊರೊನಾವೈರಸ್ ಎರಡನೇ ಅಲೆ ನಡುವೆ ನಡೆಯುತ್ತಿರುವ ಕುಂಭಮೇಳದಿಂದ ಸೋಂಕಿನ ಹರಡುವಿಕೆ ಆತಂಕ ಮತ್ತಷ್ಟು ಹೆಚ್ಚಿದೆ. ಹರಿದ್ವಾರದಲ್ಲಿ ಪ್ರತಿನಿತ್ಯ ನಡೆಸುವ ಕೊವಿಡ್-19 ತಪಾಸಣೆ ಮಿತಿಯನ್ನು ತೆಗೆದು ಹಾಕುವಂತೆ ಉತ್ತರಾಖಂಡ್ ಆರೋಗ್ಯ ಕಾರ್ಯದರ್ಶಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ಮಾರ್ಚ್ 31ರಂದು ಕುಂಭ ಮೇಳ ನಡೆಯುತ್ತಿರುವ ಹರಿದ್ವಾರದಲ್ಲಿ ಪ್ರತಿನಿತ್ಯ 50,000 ಜನರಿಗೆ ಆರ್ ಟಿ-ಪಿಸಿಆರ್ ಪರೀಕ್ಷೆ

from Oneindia.in - thatsKannada News https://ift.tt/2QnVfEu

«
Next
Newer Post
»
Previous
Older Post

No comments: