Kartik Aaryan will be next seen in Aneez Bazmee’s Bhool Bhulaiyaa 2 with Kiara Advani and Tabu in important roles alongside him.
WHAT’S HOT NOW
GOPAL KRISHNA SAD SONGS 003
GOPAL KRISHNA SAD SONGS 002
GOPAL KRISHNA SAD SONGS 001
ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ
Monday, 31 May 2021
Kartik Aaryan Pumps up His Biceps in Gym Workout, Video Goes Viral
https://ift.tt/3eBAXzt
Kartik Aaryan will be next seen in Aneez Bazmee’s Bhool Bhulaiyaa 2 with Kiara Advani and Tabu in important roles alongside him.
Kartik Aaryan will be next seen in Aneez Bazmee’s Bhool Bhulaiyaa 2 with Kiara Advani and Tabu in important roles alongside him.
ಲಾಕ್ಡೌನ್ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆ
ನವದೆಹಲಿ, ಮೇ 31: ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ತೆಗೆದುಕೊಂಡಿರುವ ಲಾಕ್ಡೌನ್ನಂಥ ಕ್ರಮಗಳು ನಿರುದ್ಯೋಗ ಸಮಸ್ಯೆಯನ್ನು ದುಪ್ಪಟ್ಟು ಮಾಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಭಾನುವಾರವಷ್ಟೇ ಮೋದಿ ಮನ್ ಕೀ ಬಾತ್ ಬಗ್ಗೆ ವ್ಯಂಗ್ಯ ಮಾಡಿದ್ದ ರಾಹುಲ್ ಗಾಂಧಿ, ಇದು ನಿರರ್ಥಕ ಮಾತುಕತೆಯಷ್ಟೇ ಎಂದು ಹೇಳಿದ್ದರು. ಕೇಂದ್ರಕ್ಕೆ
from Oneindia.in - thatsKannada News https://ift.tt/3fyIQYg
from Oneindia.in - thatsKannada News https://ift.tt/3fyIQYg
ತಂಬಾಕುಮುಕ್ತ ದಿನದ ವಿಶೇಷ: ಧೂಮಪಾನ + ಕೊರೊನಾವೈರಸ್ = ಪಕ್ಕಾ ಸಾವು!?
ನವದೆಹಲಿ, ಮೇ 31: ಧೂಮಪಾನಿಗಳಿಗೆ ಕೊರೊನಾವೈರಸ್ ಸೋಂಕಿನಿಂದ ಶೇಕಡಾ 50ರಷ್ಟು ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಮೇ 31 ವಿಶ್ವ ತಂಬಾಕುಮುಕ್ತ ದಿನ. ಇದೇ ದಿನ ತಂಬಾಕು ಸೇವನೆ ಮತ್ತು ಧೂಮಪಾನವನ್ನು ತ್ಯಜಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು
from Oneindia.in - thatsKannada News https://ift.tt/2R7kLyt
from Oneindia.in - thatsKannada News https://ift.tt/2R7kLyt
ಕರ್ನಾಟಕದಲ್ಲಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳೆಷ್ಟು, ಮೃತಪಟ್ಟವರೆಷ್ಟು?
ಬೆಂಗಳೂರು, ಮೇ 31: ರಾಜ್ಯದಲ್ಲಿ ಇದುವರೆಗೆ 1250 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ತಗುಲಿದೆ, ಅದರಲ್ಲಿ 39 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಧಾರವಾಡದಲ್ಲಿ 119 ಮಂದಿಗೆ ಸೋಂಕು ಉಂಟಾಗಿದ್ದು, ಎಂಟು ಮಂದಿ ಬಲಿಯಾಗಿದ್ದಾರೆ. ಉಳಿದ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬುರಗಿಯಲ್ಲಿ 102 ಮಂದಿಗೆ ಸೋಂಕು ಉಂಟಾಗಿದ್ದು, 94 ಮಂದಿ ಚಿಕಿತ್ಸೆ
from Oneindia.in - thatsKannada News https://ift.tt/3gcv0Kv
from Oneindia.in - thatsKannada News https://ift.tt/3gcv0Kv
ಮತ್ತೆ ಚರ್ಚೆಗೆ ಬಂತು ಲಡಾಖ್ ಚೀನಾದ ಭಾಗವೆಂದು ತೋರಿಸಿದ್ದ ಟ್ವಿಟ್ಟರ್ ವಿವಾದಿತ ವಿಡಿಯೋ
ನವದೆಹಲಿ, ಮೇ 31: ಲಡಾಖ್ ಚೀನಾದ ಒಂದು ಭಾಗ ಎಂದು ತೋರಿಸಿದ್ದ ಟ್ವಿಟ್ಟರ್ನ ವಿವಾದಿತ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ. ಐಟಿ ನಿಯಮಗಳ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಟ್ವಿಟ್ಟರ್ 2020ರಲ್ಲಿ ಲಡಾಖ್ನ್ನು ಚೀನಾ ಭೂಭಾಗವೆಂದು ಹೇಳಿರುವ ವಿಡಿಯೋವನ್ನು ಹರಿಬಿಟ್ಟಿತ್ತು. ಸಾಕಷ್ಟು ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಕೇಳಿ
from Oneindia.in - thatsKannada News https://ift.tt/3p4LAQg
from Oneindia.in - thatsKannada News https://ift.tt/3p4LAQg
ಕೋವಿಡ್ನಿಂದ ಚೇತರಿಸಿಕೊಂಡವರ ಶಸ್ತ್ರಚಿಕಿತ್ಸೆಗೆ ತಜ್ಞರಿಂದ ಮಹತ್ವದ ಸಲಹೆ
ನವದೆಹಲಿ, ಮೇ 31: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ತಜ್ಞರು ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರ ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ತುರ್ತು ಶಶ್ತ್ರಚಿಕಿತ್ಸೆಗಳು ಅಲ್ಲದ ರೋಗಿಗಳು ಕೊರೊನಾ ವೈರಸ್ನಿಂದ ಚೇತರಿಸಿಕೊಂಡ ಆರು ವಾರಗಳ ನಂತರ ಶಸ್ತ್ರಚಿಕಿತ್ಸೆ ನಡೆಸುವುದು ಉತ್ತಮ ಎಂದಿದ್ದಾರೆ. ತುರ್ತು ಅಲ್ಲದ ಶಶಸ್ತ್ರಚಿಕಿತ್ಸೆಗಳನ್ನು
from Oneindia.in - thatsKannada News https://ift.tt/3fXl6vZ
from Oneindia.in - thatsKannada News https://ift.tt/3fXl6vZ
ಪ್ರೈಮ್ ಟೈಮ್ನಲ್ಲಿ 4 ಸಹಾಯವಾಣಿ ಪ್ರಸಾರ ಮಾಡಲು ಸೂಚನೆ
ನವದೆಹಲಿ, ಮೇ 31: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು ಎಲ್ಲಾ ಖಾಸಗಿ ಟೆಲಿವಿಶನ್ ವಾಹಿನಿಗಳಿಗೆ ಸಲಹಾ ಸೂಚಿಯನ್ನು ನೀಡಿದ್ದು ಅದರಲ್ಲಿ ಈ ಕೆಳಗಿನ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶೇಷವಾಗಿ ಪ್ರೈಮ್ ಟೈಮ್ನಲ್ಲಿ ಕಾಲಬದ್ಧ ಮಧ್ಯಂತರಗಳಲ್ಲಿ ಆಗಾಗ ಟಿಕ್ಕರ್ (ಸೂಕ್ತ ಲಯಬದ್ಧ ಸದ್ದು) ಅಥವಾ ಸೂಕ್ತ ಕಂಡ ರೀತಿಯಲ್ಲಿ ಸಹಾಯವಾಣಿ ಸಂಖ್ಯೆಗಳನ್ನು
from Oneindia.in - thatsKannada News https://ift.tt/3wKVg57
from Oneindia.in - thatsKannada News https://ift.tt/3wKVg57
ಮುಂದಿನ 5 ದಿನ ಕೇರಳ, ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರು
ಬೆಂಗಳೂರು, ಮೇ 31: ಮುಂದಿನ ಐದು ದಿನಗಳ ಕಾಲ ಕೇರಳ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 2 ರಿಂದ 4ರವರೆಗೆ ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅಧಿಕ ಮಳೆಯಾಗಲಿದೆ ಎನ್ನುವ
from Oneindia.in - thatsKannada News https://ift.tt/3i5nRhy
from Oneindia.in - thatsKannada News https://ift.tt/3i5nRhy
ಭಾರತ: 2ನೇ ಅಲೆಯಲ್ಲೇ ಕೊರೊನಾವೈರಸ್ ಹೊಸ ದಾಖಲೆ
ನವದೆಹಲಿ, ಮೇ 21: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭವಾದ 50 ದಿನಗಳ ಬಳಿಕ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಒಂದು ವಾರದ ಪಾಸಿಟಿವಿಟಿ ದರ ಶೇ.9.07ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ
from Oneindia.in - thatsKannada News https://ift.tt/3vHV9HC
from Oneindia.in - thatsKannada News https://ift.tt/3vHV9HC
A Quiet Place Part II Sees $48mn First Weekend in North America
https://ift.tt/3wPbXwp
The Emily Blunt-starrer has recorded a $48 million opening weekend from Friday to Sunday, marking the biggest three-day theatrical haul so far in the Covid era.
The Emily Blunt-starrer has recorded a $48 million opening weekend from Friday to Sunday, marking the biggest three-day theatrical haul so far in the Covid era.
Sunidhi Chauhan Opens up on Not Judging Reality Shows Anymore: Couldn't Do What Makers Wanted
https://ift.tt/3c1tidq
Recently, on Indian Idol 12, the tribute episode on Kishore Kumar had received severe criticism online.
Recently, on Indian Idol 12, the tribute episode on Kishore Kumar had received severe criticism online.
Madhuri Dixit Is a 'Proud Parent' as Son Arin Graduates From High School
https://ift.tt/3uwazwV
Madhuri Dixit took to Instagram to pen a heartfelt note for her son Arin who recently graduated high school.
Madhuri Dixit took to Instagram to pen a heartfelt note for her son Arin who recently graduated high school.
Kangana Ranaut's Bodyguard Arrested for Cheating Woman on Pretext of Marriage
https://ift.tt/38LDvtm
The victim also alleged that Kangana Ranaut's bodyguard also borrowed Rs 50,000 from her saying that his mother was unwell and he had to leave for his hometown and since that time is unreachable.
The victim also alleged that Kangana Ranaut's bodyguard also borrowed Rs 50,000 from her saying that his mother was unwell and he had to leave for his hometown and since that time is unreachable.
ಮೇ 31ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ಮೇ 31: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಸೋಮವಾರ (ಮೇ 31)ದಂದು ಪರಿಷ್ಕರಣೆ ಮಾಡಿಲ್ಲ. ಮೇ 29ರಂದು ದರ ಏರಿಕೆ ಮಾಡಲಾಗಿತ್ತು, ಮೇ 30ರಂದು ದರ ಏರಿಕೆಯಾಗಿರಲಿಲ್ಲ ಈ ತಿಂಗಳಲ್ಲಿ ಮೇ 4ರಿಂದ ಇಲ್ಲಿತನಕ ಒಟ್ಟಾರೆ 16ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಮೇ 31ರಂದು ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ
from Oneindia.in - thatsKannada News https://ift.tt/3i3V6BK
from Oneindia.in - thatsKannada News https://ift.tt/3i3V6BK
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಇಳಿಮುಖ
ಬೆಂಗಳೂರು, ಮೇ 30: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಜೊತೆ ಜೊತೆಗೆ ಸಾವಿನ ಪ್ರಕರಣಗಳು ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವರದಿಯಾದ ಕೊವಿಡ್-19 ಪ್ರಕರಣಗಳ ಅಂಕಿ-ಅಂಶಗಳು ಈ ಬಗ್ಗೆ ಸ್ಪಷ್ಟಪಡಿಸುತ್ತವೆ. ರಾಜ್ಯದಲ್ಲಿ ಒಂದು ದಿನದಲ್ಲಿ 20378 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳ 382 ಮಂದಿ ಮಹಾಮಾರಿಗೆ ಬಲಿಯಾಗಿದ್ದು,
from Oneindia.in - thatsKannada News https://ift.tt/2SFVADF
from Oneindia.in - thatsKannada News https://ift.tt/2SFVADF
Tarzan Actor Joe Lara Among 7 Presumed Dead in US Plane Crash
https://ift.tt/3fAfgl4
Tarzan actor Joe Lara and his diet guru wife, are presumed dead after the plane they were on crashed in a lake near the US city of Nashville.
Tarzan actor Joe Lara and his diet guru wife, are presumed dead after the plane they were on crashed in a lake near the US city of Nashville.
Fatima Sana Shaikh Talks About Work Difficulties Amid Covid, Watch Video
https://ift.tt/3c6IaXX
Calling herself 'berozgaar', Fatima Sana Shaikh said that once the pandemic situation improves, she will start getting work.
Calling herself 'berozgaar', Fatima Sana Shaikh said that once the pandemic situation improves, she will start getting work.
Akshay Kumar Starrer 'Prithviraj' Makers Face Opposition from Karni Sena Over Film Title
https://ift.tt/2SJKe17
The film director Chandraprakash Dwivedi said he has based his film's storyline on the epic poem Prithviraj Raso.
The film director Chandraprakash Dwivedi said he has based his film's storyline on the epic poem Prithviraj Raso.
In Pics: 5 Actors Who Have Undergone Dramatic Body Transformation
https://ift.tt/3i1eEH3
From Ram Kapoor to Kapil Sharma, here are some actors who have undergone extreme body transformation.
From Ram Kapoor to Kapil Sharma, here are some actors who have undergone extreme body transformation.
6 Shows With Dangerous Villains to Watch in Anticipation of The Family Man
https://ift.tt/3fVVcbX
In anticipation of The Family Man 2, let's take a look at some of the most dangerous villains in Indian web shows.
In anticipation of The Family Man 2, let's take a look at some of the most dangerous villains in Indian web shows.
ಉದ್ಯಮಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆ!
ನವದೆಹಲಿ, ಮೇ 31: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆಯನ್ನು ಆಂಟಿಗಾ ಹಾಗೂ ಬರ್ಬುಡಾ ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ಬಿಚ್ಚಿಟ್ಟಿದ್ದಾರೆ. ಪ್ರೇಯಸಿ ಜೊತೆಗೆ ಪ್ರಣಯ ಪ್ರವಾಸಕ್ಕೆ ತೆರಳಿದ ವೇಳೆ ಡೊಮಿನಿಕಾದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಪೊಲೀಸರು
from Oneindia.in - thatsKannada News https://ift.tt/34ykhoe
from Oneindia.in - thatsKannada News https://ift.tt/34ykhoe
Amit Kumar Took Money for Being a Part of the Show and Then Criticised It: Manoj Muntashir
https://ift.tt/3nHczR7
Manoj Muntashir opened up on the Indian Idol controversy and said Amit Kumar should not have been a part of the show if he was not comfortable with the proceedings.
Manoj Muntashir opened up on the Indian Idol controversy and said Amit Kumar should not have been a part of the show if he was not comfortable with the proceedings.
Amrita Rao Recreates Vivah's 'Jal Lenge' Moment with Hilarious Twist, Watch Video
https://ift.tt/3fAD4Wg
Amrita Rao recreates the 'jal lijiye' moment from her film Vivah on social media. Take a look.
Amrita Rao recreates the 'jal lijiye' moment from her film Vivah on social media. Take a look.
Sunday, 30 May 2021
5 Real Life Mother-daughter Jodis of Showbiz
https://ift.tt/3yRsbqr
From Supriya Pilgaokar-Shriya Pilgaokar to Supriya Shukla-Jhanak Shukla, here are some remarkable real-life mother-daughter duos of the industry.
From Supriya Pilgaokar-Shriya Pilgaokar to Supriya Shukla-Jhanak Shukla, here are some remarkable real-life mother-daughter duos of the industry.
Marvel Bosses Pull up Taika Waititi Over Viral Pics with Rita Ora and Tessa Thompson?
https://ift.tt/3fYNZrw
In some of the images, Taika Waititi is seen cozying up to his girlfriend Rita Ora and 'Thor' actress Tessa Thompson.
In some of the images, Taika Waititi is seen cozying up to his girlfriend Rita Ora and 'Thor' actress Tessa Thompson.
Bhabiji Ghar Par Hai's Aasif Sheikh AKA Vibhuti: When Shilpa Shinde Quit the Show, it Suffered a Huge Jolt
https://ift.tt/36nntV4
Bhabiji Ghar Par Hai fame Aasif Sheikh said that when actress Shilpa Shinde decided to quit the show, the show suffered a huge jolt. She played the character of Angoori in the show.
Bhabiji Ghar Par Hai fame Aasif Sheikh said that when actress Shilpa Shinde decided to quit the show, the show suffered a huge jolt. She played the character of Angoori in the show.
When Sara Ali Khan Went to Kaun Banega Crorepati as Saif Ali Khan's Companion
https://ift.tt/2SFH1zM
In a throwback video, a young Sara Ali Khan is seen interacting with Amitabh Bachchan on Kaun Banega Crorepati in 2005.
In a throwback video, a young Sara Ali Khan is seen interacting with Amitabh Bachchan on Kaun Banega Crorepati in 2005.
ಕೋವಿಡ್ ಲಸಿಕೆಯ ಜೊತೆಗೆ ಹೋಟೆಲ್ ರೂಮ್ ಪ್ಯಾಕೇಜ್: ಕ್ರಮ ಕೈಗೊಳ್ಳಲು ಕೇಂದ್ರದಿಂದ ಸೂಚನೆ
ನವದೆಹಲಿ, ಮೇ 30: ಕೊರೊನಾ ವೈರಸ್ನ ಲಸಿಕೆಗಳನ್ನು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಲು ಅವಕಾಶವನ್ನು ನೀಡಲಾಗಿದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ಹೋಟೆಲ್ಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಪ್ಯಾಕೇಜ್ಗಳ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಾ ಸಂಸ್ಥೆಗಳನ್ನು ಪತ್ತೆಹಚ್ಚಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದೆ. ಎಲ್ಲಾ ರಾಜ್ಯ ಮತ್ತು
from Oneindia.in - thatsKannada News https://ift.tt/34slBc2
from Oneindia.in - thatsKannada News https://ift.tt/34slBc2
ಜೈಲಿನಲ್ಲಿರುವ ಚೋಕ್ಸಿ ಚಿತ್ರ ಬಿಡುಗಡೆ, ಭಾರತಕ್ಕೆ ಕಳಿಸಲು ಮನವಿ
ನವದೆಹಲಿ, ಮೇ 30: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ಭಾರತದ ನಂ.1 ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾದಲ್ಲಿ ಜೈಲಿನಲ್ಲಿರುವ ಚಿತ್ರ ಬಿಡುಗಡೆಯಾಗಿದೆ. ಇದಾದ ಬಳಿಕ, ಆತನನ್ನು ಭಾರತಕ್ಕೆ ವಿಚಾರಣೆಗೆ ಕಳಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಜೈಲಿನಲ್ಲಿ ಕಂಬಿ ಹಿಂದಿರುವ ಮೆಹುಲ್ ಚೋಕ್ಸಿ ಕಣ್ಣುಗಳು ಊದಿಕೊಂಡಿವೆ, ಮತ್ತು ದೇಹದ
from Oneindia.in - thatsKannada News https://ift.tt/3wOzf5D
from Oneindia.in - thatsKannada News https://ift.tt/3wOzf5D
Happy Birthday Krushna Abhishek: His Best Comedy Movies
https://ift.tt/3qrEHYK
Apart from featuring in several Bollywood movies and comedy TV shows, Krushna has also worked in the Bhojpuri film industry.
Apart from featuring in several Bollywood movies and comedy TV shows, Krushna has also worked in the Bhojpuri film industry.
Balika Vadhu Fame Neha Marda Confirms She Has Been Offered Bigg Boss 15
https://ift.tt/3fvP7nF
The popular reality show Bigg Boss' 15th season will see both celebrities and common people fight for the winner's title. Actress Neha Marda has confirmed that she has been offered the show.
The popular reality show Bigg Boss' 15th season will see both celebrities and common people fight for the winner's title. Actress Neha Marda has confirmed that she has been offered the show.
ಕೊರೊನಾ ವಿರುದ್ಧ ಹೋರಾಟ ಸಾಮೂಹಿಕವಾಗಿ ಯಶಸ್ವಿಯಾಗುತ್ತಿದೆ; ಮೋದಿ
ನವದೆಹಲಿ, ಮೇ 30; "ಇಡೀ ದೇಶ ಸಂಪೂರ್ಣವಾಗಿ ಹೇಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ ಎಂಬುದನ್ನು ನೋಡಿದ್ದೀರಿ. 100 ವರ್ಷದಲ್ಲಿಯೇ ಇದು ದೊಡ್ಡ ಸಾಂಕ್ರಾಮಿಕ ರೋಗವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಎನ್ಡಿಎ ಮೈತ್ರಿಕೂಟದ 2ನೇ ಅವಧಿಯ
from Oneindia.in - thatsKannada News https://ift.tt/3fX08gQ
from Oneindia.in - thatsKannada News https://ift.tt/3fX08gQ
Happy Birthday Paresh Rawal: Best Performances By the Veteran Actor
https://ift.tt/3bpifec
On veteran actor Paresh Rawal's birthday, take a a look at his 6 notable performances on the special occasion of his birthday.
On veteran actor Paresh Rawal's birthday, take a a look at his 6 notable performances on the special occasion of his birthday.
Happy Birthday Paresh Rawal: Some of His Most Iconic Dialogues
https://ift.tt/3fwtFyU
On veteran actor Paresh Rawal's birthday, let us take a look at some of his most iconic dialogues from his films.
On veteran actor Paresh Rawal's birthday, let us take a look at some of his most iconic dialogues from his films.
Happy Birthday Kirti Kulhari: Best Movie Performances
https://ift.tt/3i9iRIR
A now well-known face in the Hindi film industry, Kirti made her Bollywood debut with Khichdi: The movie.
A now well-known face in the Hindi film industry, Kirti made her Bollywood debut with Khichdi: The movie.
Arjun Kapoor Buys 4BHK Apartment Worth Rs 20 Crore Near Malaika Arora's Residence
https://ift.tt/3utej2k
Arjun Kapoor has reportedly bought a lavish 4BHK apartment in Mumbai's Bandra, near Malaika Arora's residence.
Arjun Kapoor has reportedly bought a lavish 4BHK apartment in Mumbai's Bandra, near Malaika Arora's residence.
ಅಲೋಪತಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಷರತ್ತು ವಿಧಿಸಿ ರಾಮ್ದೇವ್ಗೆ ಐಎಂಎ ಆಹ್ವಾನ
ಡೆಹ್ರಾಡೂನ್, ಮೇ 30: ಯೋಗಗುರು ಬಾಬಾ ರಾಮ್ದೇವ್ ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಐಎಂಎ ತಿರುಗೇಟು ನೀಡುವುದನ್ನು ಮುಂದುವರಿಸಿದೆ. ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದ ನಂತರ ಈಗ ಐಎಂಎ ಅಲೋಪತಿ ವೈದ್ಯ ಪದ್ದತಿಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿದೆ. ಷರತ್ತಿನೊಂದಿಗೆ ಬಾಬಾ ರಾಮ್ದೇವ್ಗೂ ಆಹ್ವಾನ ನೀಡಿದೆ. ಐಎಂಎ ಉತ್ತರಾಖಂಡದ ಅಧ್ಯಕ್ಷ ಡಾ.
from Oneindia.in - thatsKannada News https://ift.tt/3c3R9co
from Oneindia.in - thatsKannada News https://ift.tt/3c3R9co
ಗ್ರಾಮಗಳಲ್ಲಿ ವ್ಯಾಕ್ಸಿನ್ ನೀಡಲು ಸರ್ಕಾರಿ ಬಸ್ ಬಾಡಿಗೆಗೆ ಲಭ್ಯ
ಬೆಂಗಳೂರು, ಮೇ 30; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಜೂನ್ 7ರ ತನಕ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕೆಎಸ್ಆರ್ಟಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಕೋವಿಡ್ ಲಸಿಕೆ ನೀಡಲು ಬಸ್ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ವಿವಿಧ ಜಿಲ್ಲಾಡಳಿತ, ಆರೋಗ್ಯ ಇಲಾಖೆ
from Oneindia.in - thatsKannada News https://ift.tt/2SIZ4oD
from Oneindia.in - thatsKannada News https://ift.tt/2SIZ4oD
ಮೇ 30ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಿದೆ?
ನವದೆಹಲಿ, ಮೇ 30: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ರವಿವಾರ (ಮೇ 30)ದಂದು ಪರಿಷ್ಕರಣೆ ಮಾಡಿಲ್ಲ. ಆದರೆ, ಮೇ 29ರಂದು ದರ ಏರಿಕೆ ಮಾಡಲಾಗಿತ್ತು. ಈ ತಿಂಗಳಲ್ಲಿ ಮೇ 4ರಿಂದ ಇಲ್ಲಿತನಕ ಒಟ್ಟಾರೆ 15ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಮೇ 29ರಂದು ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ 26ಪೈಸೆ ಹಾಗೂ ಡೀಸೆಲ್
from Oneindia.in - thatsKannada News https://ift.tt/3fUutfT
from Oneindia.in - thatsKannada News https://ift.tt/3fUutfT
20770 ಎಂ.ಟಿ.ಗೂ ಅಧಿಕ ಆಮ್ಲಜನಕ ಪೂರೈಸಿದ 135 ಎಕ್ಸ್ ಪ್ರೆಸ್
ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ.ಒ.) ಪೂರೈಕೆ ಮಾಡಿ ತನ್ನ ಪರಿಹಾರ ತರುವ ಯಾನವನ್ನು ಮುಂದುವರಿಸಿದೆ. ಇದುವರೆಗೆ ಭಾರತೀಯ ರೈಲ್ವೇಯು 1237ಕ್ಕೂ ಅಧಿಕ ಟ್ಯಾಂಕರ್ಗಳಲ್ಲಿ 20770 ಎಂ.ಟಿ.ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಿದೆ. ಇದುವರೆಗೆ 305 ಆಮ್ಲಜನಕ ಎಕ್ಸ್ ಪ್ರೆಸ್ ತಮ್ಮ ಪ್ರಯಾಣ ಪೂರ್ಣಗೊಳಿಸಿವೆ
from Oneindia.in - thatsKannada News https://ift.tt/3c3Ajuk
from Oneindia.in - thatsKannada News https://ift.tt/3c3Ajuk
Bigg Boss 13's Mahira Sharma Reveals Reason Why She is Not Linked With Anyone Other Than Paras Chhabra
https://ift.tt/3uwA9lp
Bigg Boss 13 fame Mahira Sharma opened up with her bond with Paras Chhabra and said that he fits the bill for her 'partner.'
Bigg Boss 13 fame Mahira Sharma opened up with her bond with Paras Chhabra and said that he fits the bill for her 'partner.'
ಕರ್ನಾಟಕಕ್ಕೆ ಲಸಿಕೆ; ಜಾಗತಿಕ ಟೆಂಡರ್ನ 2 ಬಿಡ್ ತಿರಸ್ಕಾರ
ಬೆಂಗಳೂರು, ಮೇ 30; ಕರ್ನಾಟಕ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಲಸಿಕೆ ಪೂರೈಕೆಗೆ ಆಹ್ವಾನ ನೀಡಿತ್ತು. ಎರಡು ಕಂಪನಿಗಳು ಟೆಂಡರ್ ಸಲ್ಲಿಕೆ ಮಾಡಿದ್ದವು. ಇವುಗಳನ್ನು ತಿರಸ್ಕರಿಸಲಾಗಿದೆ. ರಾಜ್ಯ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ಸಿ. ಎನ್. ಅಶ್ವಥ್ ನಾರಾಯಣ ಈ ಕುರಿತು ಮಾಹಿತಿ ನೀಡಿದ್ದಾರೆ. "ಎರಡು ಕೋಟಿ ಡೋಸ್ ಕೋವಿಡ್ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ
from Oneindia.in - thatsKannada News https://ift.tt/3fYoxSW
from Oneindia.in - thatsKannada News https://ift.tt/3fYoxSW
Was Getting a Lot of Film Offers While Studying in London, Says Riddhima Kapoor Sahni
https://ift.tt/2RNhbKj
Veteran actor's Rishi and Neetu Kapoor's daughter Riddhima Kapoor Sahni revealed that she received a lot of film offers when she was studying in London.
Veteran actor's Rishi and Neetu Kapoor's daughter Riddhima Kapoor Sahni revealed that she received a lot of film offers when she was studying in London.
Siddharth Pithani's Arrest Poetic Justice, Says Sushant Singh Rajput's Family Lawyer Vikas Singh
https://ift.tt/2SDI7MD
Recently Sushant Singh Rajput's former flatmate Siddharth Pithani was arrested by NCB. Now, the late actor's family lawyer Vikas Singh has reacted to the arrest.
Recently Sushant Singh Rajput's former flatmate Siddharth Pithani was arrested by NCB. Now, the late actor's family lawyer Vikas Singh has reacted to the arrest.
Kangana Ranaut Spends Time With Family After Recovering from Covid-19
https://ift.tt/3fNUxZW
After testing negative for Covid-19 recently, actress Kangana Ranaut spent time with her friends and relatives in Manali.
After testing negative for Covid-19 recently, actress Kangana Ranaut spent time with her friends and relatives in Manali.
Broken But Beautiful 3 Review: Sidharth Shukla Steals the Show With His Irresistible Charm
https://ift.tt/3vzFQk2
Sidharth Shukla, who has mostly played goody-two-shoes characters on the small screen, is revelatory as Agastya Rao in Broken But Beautiful 3.
Sidharth Shukla, who has mostly played goody-two-shoes characters on the small screen, is revelatory as Agastya Rao in Broken But Beautiful 3.
Saturday, 29 May 2021
Sidharth Shukla on Digital Debut with Broken But Beautiful 3: I Really Hope People Like What They See
https://ift.tt/3c2blvm
Sidharth Shukla plays a struggling theatre director in Broken But Beautiful season 3 that is streaming now on ALTBalaji.
Sidharth Shukla plays a struggling theatre director in Broken But Beautiful season 3 that is streaming now on ALTBalaji.
Rakhi Sawant Dresses up as Deepika Padukone's Mastani in Search of Husband
https://ift.tt/3if8JOP
In the video, Rakhi Sawant can be seen donning the costume from the song Deewani Mastani as she roamed inside her complex in hope of finding her husband Ritesh.
In the video, Rakhi Sawant can be seen donning the costume from the song Deewani Mastani as she roamed inside her complex in hope of finding her husband Ritesh.
Here's What Priyanka Chopra Jonas Sent to Hina Khan After Her Father's Demise
https://ift.tt/3tY3O6L
This is not the first time when Priyanka Chopra has shown her support to Hina Khan.
This is not the first time when Priyanka Chopra has shown her support to Hina Khan.
Shraddha Arya Shares Pictures in Pink Floral Monokini, Fans Go Gaga Over It
https://ift.tt/3hWAnQm
Kundali Bhagya actress Shraddha Arya took to Instagram to share a couple of pictures of her in a pink monokini as she enjoyed an open shower.
Kundali Bhagya actress Shraddha Arya took to Instagram to share a couple of pictures of her in a pink monokini as she enjoyed an open shower.
FIR Filed in Mumbai Against Taarak Mehta Ka Ooltah Chashmah Actor Munmun Dutta
https://ift.tt/3fFQCzW
A video of Munmun Dutta using a particular word against the community had gone viral on social media recently.
A video of Munmun Dutta using a particular word against the community had gone viral on social media recently.
KRK Launches New Attack Against Salman Khan, Says 'Isko Sadak Par Le Aaoonga'
https://ift.tt/34sPVmR
KRK has been slapped with a defamation suit by actor Salman Khan for "endorsing defamatory allegations" against the actor
KRK has been slapped with a defamation suit by actor Salman Khan for "endorsing defamatory allegations" against the actor
Rahul Vaidya Dedicates Emotional Post to Sushant Singh Rajput, Says 'Miss You, Always'
https://ift.tt/3c3mGv1
Ahead of Sushant Singh Rajput's death anniversary, singer Rahul Vaidya penned an emotional post for the late actor.
Ahead of Sushant Singh Rajput's death anniversary, singer Rahul Vaidya penned an emotional post for the late actor.
6 Films Based on Natural Disasters to Stream Next
https://ift.tt/3frYogp
Here is a list of movies based on natural disasters from volcanic eruptions to the cyclone, that you can stream next.
Here is a list of movies based on natural disasters from volcanic eruptions to the cyclone, that you can stream next.
8 Scenes From Bollywood Films That Saw Bride Run Away From Her Wedding
https://ift.tt/3c1026L
From Kareena Kapoor in 3 Idiots to Alia Bhatt in Badrinath Ki Dulhania, here are some of the runaway brides of Bollywood films.
From Kareena Kapoor in 3 Idiots to Alia Bhatt in Badrinath Ki Dulhania, here are some of the runaway brides of Bollywood films.
Who is Siddharth Pithani and How Did He Meet Sushant Singh Rajput?
https://ift.tt/3yKOEFG
Siddharth Pithani was arrested by NCB in Hyderabad on Friday. The arrest comes nearly a year after Sushant Singh Rajput's death in Mumbai.
Siddharth Pithani was arrested by NCB in Hyderabad on Friday. The arrest comes nearly a year after Sushant Singh Rajput's death in Mumbai.
ಮತ್ತೆ ಇಂಧನ ದರದಲ್ಲಿ ಏರಿಕೆ; ಮುಂಬೈನಲ್ಲಿ 100ರ ಗಡಿ ದಾಟಿದ ಪೆಟ್ರೋಲ್...
ನವದೆಹಲಿ, ಮೇ 29: ದೇಶದಲ್ಲಿ ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಈ ಮೂಲಕ ಮೇ ತಿಂಗಳಿನಲ್ಲಿ ಹದಿನೈದನೇ ಬಾರಿ ಬೆಲೆ ಏರಿಕೆಯಾದಂತಾಗಿದೆ. ಈ ಬೆಲೆ ಏರಿಕೆಯೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ಶತಕ ದಾಟಿದೆ. ಸರ್ಕಾರಿ ತೈಲ ಕಂಪನಿಗಳು ಶನಿವಾರ ಇಂಧನ ದರ ಪರಿಷ್ಕರಿಸಿ ಲೀಟರ್ ಪೆಟ್ರೋಲ್ಗೆ 26 ಪೈಸೆ ಏರಿಕೆ ಮಾಡಿದ್ದು,,
from Oneindia.in - thatsKannada News https://ift.tt/2R7Ycty
from Oneindia.in - thatsKannada News https://ift.tt/2R7Ycty
ಯತ್ನಾಳ್, ಸಿಪಿವೈ ಸುಮ್ಮನಿದ್ದರೂ ಇದೇನಿದು ಕಾಂಗ್ರೆಸ್ಸಿನ ಪ್ರಚೋದನೆ!
ಬೆಂಗಳೂರು, ಮೇ 29: ಯಡಿಯೂರಪ್ಪನವರು ಇನ್ನೇನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನುವಷ್ಟರಲ್ಲಿ ಬಿಜೆಪಿ ಭಿನ್ನಮತೀಯರ ಕೂಗು ಕ್ಷೀಣಿಸಲಾರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದಾರೆ. "ಕೊರೊನಾದ ಈ ಸಮಯದಲ್ಲಿ ಅನಗತ್ಯ ಚರ್ಚೆಗಳು ಬೇಡ, ನಾಯಕತ್ವ ಬದಲಾವಣೆ ಎನ್ನುವ ಯಾವ ಚರ್ಚೆಯೂ ಹೈಕಮಾಂಡ್ ಮಟ್ಟದಲ್ಲಿ ನಡೆದಿಲ್ಲ. ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು. ಸಿ.ಪಿ.ಯೋಗೇಶ್ವರ್ ಅವರನ್ನು ಕರೆದು
from Oneindia.in - thatsKannada News https://ift.tt/3yOlOEw
from Oneindia.in - thatsKannada News https://ift.tt/3yOlOEw
ಭಾರತದ 5 ಕಡೆಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ
ನವದೆಹಲಿ, ಮೇ 29: ದೇಶದ 5 ಸ್ಥಳಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಪ್ರಯೋಗ ನಡೆಯಲಿದೆ. ದೇಶದ ಐದು ವೈದ್ಯಕೀಯ ಸಂಸ್ಥೆಗಳಲ್ಲಿ 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಪ್ರಯೋಗ ನಡೆಯಲಿದೆ. ಈ ಪ್ರಯೋಗದಲ್ಲಿ 525 ಮಕ್ಕಳು ಭಾಗಿಯಾಗಲಿದ್ದಾರೆ. ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು! ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ.
from Oneindia.in - thatsKannada News https://ift.tt/3vK1QbO
from Oneindia.in - thatsKannada News https://ift.tt/3vK1QbO
ನೆರೆ ದೇಶಗಳ ಮುಸ್ಲಿಮೇತರ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ
ನವದೆಹಲಿ, ಮೇ 29: ಕೇಂದ್ರ ಸರ್ಕಾರವು ಗುಜರಾತ್, ಛತ್ತೀಸ್ಗಢ, ಹರ್ಯಾಣ ಮತ್ತು ಪಂಜಾಬ್ ಸೇರಿದಂತೆ 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮುಸ್ಲಿಮೇತರ ನಿರಾಶ್ರಿತರಿಂದ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿದೆ. 13 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್, ಜೈನರು ಮತ್ತು ಬೌದ್ಧರಂತಹ ಮುಸ್ಲಿಮೇತರರಿಗೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಆಹ್ವಾನಿಸಿದೆ. ಸಿಎಎ ಅಡಿಯಲ್ಲಿ ಸರ್ಕಾರ ಇನ್ನೂ
from Oneindia.in - thatsKannada News https://ift.tt/34w7K4B
from Oneindia.in - thatsKannada News https://ift.tt/34w7K4B
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3617 ಮಂದಿ ಕೊರೊನಾ ಸೋಂಕಿತರು ಸಾವು
ನವದೆಹಲಿ, ಮೇ 29: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಎಚ್ಚರ ತಪ್ಪುವಂತಿಲ್ಲ. ಯಾವಾಗ ಬೇಕಾದರೂ ಕೊರೊನಾದ ಮೂರನೇ ಅಲೆ ಶುರುವಾಗಬಹುದು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ ಆದರೆ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಮತ್ತಷ್ಟು ಇಳಿಕೆ
from Oneindia.in - thatsKannada News https://ift.tt/3vrWqSR
from Oneindia.in - thatsKannada News https://ift.tt/3vrWqSR
ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ಗೆ ಇಎನ್ಐ ಅಂತಾರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು, ಮೇ 29: ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ಪ್ರತಿಷ್ಠಿತ ಎನರ್ಜಿ ಫ್ರಾಂಟಿಯರ್ ಪ್ರಶಸ್ತಿಯನ್ನು ಖ್ಯಾತ ವಿಜ್ಞಾನಿ ಪ್ರಿ. ಸಿ.ಎನ್.ರಾವ್ ಮುಡಿಗೇರಿಸಿಕೊಂಡಿದ್ದಾರೆ. ಪ್ರೊ. ರಾವ್ ಅವರು ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ನ ದ್ಯುತಿ ರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ನ ಸೌರ ಉತ್ಪಾದನೆ ಮತ್ತು
from Oneindia.in - thatsKannada News https://ift.tt/34w312R
from Oneindia.in - thatsKannada News https://ift.tt/34w312R
ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿರುವಾಗಲೇ ಮೂತ್ರ ವಿಸರ್ಜಿಸಿದ ಕೆನಡಾ ಸಂಸದ
ಕೆನಡಾ ಸರ್ಕಾರದ ಸಭೆಯಲ್ಲಿ ಬೆತ್ತಲಾಗಿ ಓಡಾಡಿದ್ದ ಸಂಸದ ಈಗ ಮೂತ್ರ ವಿಸರ್ಜಿಸಿ ಸುದ್ದಿಯಾಗಿದ್ದಾರೆ. ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ವಿಲಿಯಂ ಆಮೋಸ್ ಸಭೆ ನಡೆಯುತ್ತಿರುವಾಗಲೇ ಕಾಫಿ ಲೋಟದಲ್ಲಿ ಮೂತ್ರ ವಿಸರ್ಜಿಸಿ ಸುದ್ದಿಲ್ಲಿದ್ದಾರೆ. ವಿಡಿಯೋ ಸಭೆಯಲ್ಲಿ ಬೆತ್ತಲಾಗಿ ಕಾಣಿಸಿಕೊಂಡ ಸಂಸದ ಕೆಲ ತಿಂಗಳ ಹಿಂದೆ ನಡೆದಿದ್ದ ಸರ್ಕಾರಿ ಸಭೆಯಲ್ಲೇ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಕೆನಡಾ ಸಂಸದರ
from Oneindia.in - thatsKannada News https://ift.tt/3oYPzOi
from Oneindia.in - thatsKannada News https://ift.tt/3oYPzOi
4 ಶತಮಾನದ ಬಳಿಕ ಶೇಕ್ಸ್ಪಿಯರ್ನ್ನು ಮತ್ತೆ ಸಾಯಿಸಿದ ಅರ್ಜೆಂಟೈನಾ ಪತ್ರಕರ್ತೆ
ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದು ನಗೆಪಾಟಲಿಗೆ ಗುರಿಯಾಗಿದೆ. ವಿಲಿಯಮ್ ಶೇಕ್ಸ್ಪಿಯರ್ ಎನ್ನುವ 81 ವರ್ಷದ ವ್ಯಕ್ತಿ ಇಂಗ್ಲೆಂಡ್ನಲ್ಲಿ ಎರಡು ದಿನದ ಹಿಂದೆ ನಿಧನರಾಗಿದ್ದರು, ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಆದರೆ ಇದನ್ನು
from Oneindia.in - thatsKannada News https://ift.tt/3vK3A5f
from Oneindia.in - thatsKannada News https://ift.tt/3vK3A5f
ಗುಡ್ ನ್ಯೂಸ್: ಕರ್ನಾಟಕದಲ್ಲಿ ಕೊರೊನಾ ಗುಣಮುಖರ ಸಂಖ್ಯೆ ಡಬಲ್!
ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಂಕಿತ ಪ್ರಕರಣಗಳಲ್ಲಿ ಸ್ಥಿರತೆ ಕಂಡು ಬರುತ್ತಿದೆ. ಪ್ರತಿನಿತ್ಯ 20,00 ದಿಂದ 25,000 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಡಬಲ್ ಆಗಿದೆ. ರಾಜ್ಯದಲ್ಲಿ ಒಂದೇ ದಿನ 22,823 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24
from Oneindia.in - thatsKannada News https://ift.tt/2SEvP6E
from Oneindia.in - thatsKannada News https://ift.tt/2SEvP6E
Watch: Ankita Lokhande Shares Priceless Moments from Sushant Singh Rajput's Pavitra Rishta
https://ift.tt/3ux3XhR
Ankita and Sushant had met on the sets of Pavitra Rishta and had fallen in love. They were in a relationship for six years and parted ways in 2016.
Ankita and Sushant had met on the sets of Pavitra Rishta and had fallen in love. They were in a relationship for six years and parted ways in 2016.
Sidharth Shukla to Star in Prabhas-Kriti Sanon's Adipurush? Actor Finally Responds
https://ift.tt/3tPWETx
Sidharth Shukla finally reacts to reports of him playing Meghnad, son of Ravana, in Adipurush.
Sidharth Shukla finally reacts to reports of him playing Meghnad, son of Ravana, in Adipurush.
Kartik Aaryan Quit Shah Rukh Khan's Production As He Was Unhappy With Katrina Kaif's Casting?
https://ift.tt/3c1YBEU
After Karan Johar's Dostana, it seems Kartik Aaryan has lost out on another project.
After Karan Johar's Dostana, it seems Kartik Aaryan has lost out on another project.
ರಾಜ್ಯದಲ್ಲಿ ಜೂನ್ 2ರವರೆಗೂ ಅಧಿಕ ಮಳೆಯ ಮುನ್ಸೂಚನೆ
ಬೆಂಗಳೂರು, ಮೇ 29: ರಾಜ್ಯದಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 29 ಹಾಗೂ 30ರಂದು ಹಲವೆಡೆ ಮೋಡಕವಿದ ವಾತಾವರಣವಿರಲಿದ್ದು, ಒಂಹವೆ ಮುಂದುವರೆಯಲಿದೆ, ಮೇ 31 ರಿಂದ ಮೂರುದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಈ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ನಿರಂತರವಾಗಿ ಮಳೆಯಾಗಲಿದೆ. ಬಾಗಲಕೋಟೆ,
from Oneindia.in - thatsKannada News https://ift.tt/34q1lry
from Oneindia.in - thatsKannada News https://ift.tt/34q1lry
Friday, 28 May 2021
Sushant Singh Rajput Case: Siddharth Pithani Arrested from Hyderabad
https://ift.tt/2SBxnOM
Sushant Singh Rajput's former flatmate Siddharth Pithani has been arrested from Hyderabad by the NCB.
Sushant Singh Rajput's former flatmate Siddharth Pithani has been arrested from Hyderabad by the NCB.
Vivek Dahiya Says He's Been Sitting Vacant for 2 Years: 'Facing Lot of Reality Since Tried in Films'
https://ift.tt/3oHRE06
Two years back, Vivek Dahiya took a break from television to try his luck in films.
Two years back, Vivek Dahiya took a break from television to try his luck in films.
Maharani Review: Opportunists Everywhere in Huma Qureshi and Sohum Shah’s Show
https://ift.tt/3wEMu8N
Maharani features Huma Qureshi as a reluctant politician who is headed for a tricky situation in the Bihar of the late '90s.
Maharani features Huma Qureshi as a reluctant politician who is headed for a tricky situation in the Bihar of the late '90s.
ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಮತ್ತಷ್ಟು ಇಳಿಕೆ
ನವದೆಹಲಿ, ಮೇ 28: ಭಾರತದಲ್ಲಿ ಕೊರೊನಾ ಸೋಂಕಿನ ಆರ್ಭಟ ಕ್ರಮೇಣವಾಗಿ ಕಡಿಮೆ ಆಗುತ್ತಿದೆ.ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ತಾಸುಗಳಲ್ಲಿ 1,86,364 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 44 ದಿನಗಳ ಬಳಿಕ ದೈನಂದಿನ ಕೊರೊನಾ ಪ್ರಕರಣ ಭಾರೀ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 2,59,459 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ
from Oneindia.in - thatsKannada News https://ift.tt/3vtgVi8
from Oneindia.in - thatsKannada News https://ift.tt/3vtgVi8
ಉತ್ತರ ಭಾರತದ 100ಕ್ಕೂ ಹೆಚ್ಚು ಮಕ್ಕಳಲ್ಲಿ ಇನ್ಫ್ಲಾಮೇಟರಿ ಸಿಂಡ್ರೋಮ್ ಪತ್ತೆ
ನವದೆಹಲಿ, ಮೇ 28: ಉತ್ತರ ಭಾರತದಲ್ಲಿ 100ಕ್ಕೂ ಹೆಚ್ಚು ಮಕ್ಕಳಲ್ಲಿ ಇನ್ಫ್ಲಾಮೇಟರಿ ಸಿಂಡ್ರೋಮ್ ಪತ್ತೆಯಾಗಿದೆ. ಕಳೆದ ಐದು ದಿನಗಳ್ಲಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇದನ್ನು ಕೊರೊನಾ ನಂತರದ ಸಮಸ್ಯೆ ಎಂದು ಗುರುತಿಸಲಾಗಿದೆ. ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು? ಈ ರೋಗ ಕೊರೊನಾ ಸೋಂಕಿನಿಂದ
from Oneindia.in - thatsKannada News https://ift.tt/3fup2Wc
from Oneindia.in - thatsKannada News https://ift.tt/3fup2Wc
ತಣ್ಣಗಾದ ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಬಟ್ ಯಾವಾಗ?
ಯಾವುದೋ ವಿಚಾರಕ್ಕೆ ದೆಹಲಿಗೆ ಹೋಗಿದ್ದ ಸಚಿವರೊಬ್ಬರು, ಬಿಜೆಪಿ ಮುಖಂಡರಿಬ್ಬರು ವಾಪಸ್ ಬೆಂಗಳೂರಿಗೆ ಬಂದ ಮೇಲೆ ಆದ ಸುದ್ದಿಯೇ ಬೇರೆ. ಬಲವಾದ ಯಾವುದೇ ಆಧಾರವಿಲ್ಲದ ಸುದ್ದಿಗಳು ಹರಿದಾಡಿದ್ದೇ ಹರಿದಾಡಿದ್ದು. ಕರ್ನಾಟಕ ಬಿಜೆಪಿಗೆ ಫೇಸ್ ಅಂತಿರುವ ಯಡಿಯೂರಪ್ಪನವರು ಸಿಎಂ ಹುದ್ದೆಗೆ ಇನ್ನೇನು ರಾಜೀನಾಮೆ ಒಗಾಯಿಸಲಿದ್ದಾರೆ ಎನ್ನುವರಷ್ಟು ಮಟ್ಟಿಗೆ ಸುದ್ದಿ ಹರಿದಾಡಲಾರಂಭಿಸಿತು. ಸಿಎಂ ರೇಸಿನಲ್ಲಿರುವವರೊಬ್ಬರು ಪ್ರಮಾಣವಚನ ಸ್ವೀಕರಿಸುವ ಮುನ್ನ ಮಠ ಮಂದಿರಗಳಿಗೆಲ್ಲಾ
from Oneindia.in - thatsKannada News https://ift.tt/3wDMA0f
from Oneindia.in - thatsKannada News https://ift.tt/3wDMA0f
ಚಿನ್ನದ ಬೆಲೆ ಇಳಿಕೆ; ಮೇ 28ರಂದು ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?
ನವದೆಹಲಿ, ಮೇ 28: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಏರಿಕೆಗೊಂಡಿದ್ದ ಚಿನ್ನದ ಬೆಲೆ ಮೇ 28ರಂದು ಕೊಂಚ ಇಳಿಕೆಯಾಗಿದೆ. ಕಳೆದ ವಾರ ಏರಿಳಿತವಾಗದೇ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 26 ಹಾಗೂ 27ರಂದು ಏರಿಕೆಗೊಂಡಿತ್ತು. ಇದೀಗ ಶುಕ್ರವಾರ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1
from Oneindia.in - thatsKannada News https://ift.tt/3utwNQi
from Oneindia.in - thatsKannada News https://ift.tt/3utwNQi
Kamaal R Khan Says He will Review Salman Khan's Films Even if He 'Touches His Feet'
https://ift.tt/2RFilaG
After Salman Khan filed a defamation complaint in a Mumbai court against Kamaal R Khan. The latter had tweeted that he will not review any of Salman’s films.
After Salman Khan filed a defamation complaint in a Mumbai court against Kamaal R Khan. The latter had tweeted that he will not review any of Salman’s films.
Masaba Shares Anecdote About Her Birth From Neena Gupta's Biography
https://ift.tt/3vxXNzp
Masaba took to her Instagram page to share an excerpt from her mother Neena Gupta's book Sach Kahun Toh, where she talks about the hardships faced by her.
Masaba took to her Instagram page to share an excerpt from her mother Neena Gupta's book Sach Kahun Toh, where she talks about the hardships faced by her.
Tamil Musician Sells NFT of Phone Demo for Rs 1.5 Crore to Metakovan of Beeple Fame
https://ift.tt/2RPm4SQ
Independent singer-songwriter Kaber Vasuki auctions first-ever phone demo of his song ‘Vasanam’ for 50 ETH. The NFT is bought by Metakovan, whose fund bought Beeple’s Everydays for $69.3 million in March 2021.
Independent singer-songwriter Kaber Vasuki auctions first-ever phone demo of his song ‘Vasanam’ for 50 ETH. The NFT is bought by Metakovan, whose fund bought Beeple’s Everydays for $69.3 million in March 2021.
Priyanka Chopra Misses Hubby Nick Jonas, Posts Picture With a Kiss
https://ift.tt/3yL07VB
Priyanka Chopra shared a picture featuring her husband Nick Jonas on Instagram, where a kiss shaped lipstick mark can be seen on the American pop singer.
Priyanka Chopra shared a picture featuring her husband Nick Jonas on Instagram, where a kiss shaped lipstick mark can be seen on the American pop singer.
ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಡೊಮಿನಿಕಾ ಕೋರ್ಟ್ ತಡೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊಮೆನಿಕಾದಲ್ಲಿ ಬಂಧಿಸಲಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಡೊಮಿನಿಕಾ ಕೋರ್ಟ್ ತಡೆ ನೀಡಿದೆ. ಮೆಹುಲ್ ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದಿರುವುದಕ್ಕೆ ಅವರ ಪರ ವಕೀಲರು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿದೆ.
from Oneindia.in - thatsKannada News https://ift.tt/3wD5ZP1
from Oneindia.in - thatsKannada News https://ift.tt/3wD5ZP1
\"ತನ್ನ ಅವಶ್ಯಕತೆಗಳ ನಡುವೆಯೂ ಭಾರತ 123 ದೇಶಗಳಿಗೆ ಔಷಧ ಕಳುಹಿಸಿದೆ\"
ನವದೆಹಲಿ, ಮೇ 28: ತನ್ನ ಅವಶ್ಯಕತೆಗಳ ನಡುವೆಯೂ ಭಾರತ ಸುಮಾರು 123 ದೇಶಗಳಿಗೆ ಔಷಧಗಳನ್ನು ಸರಬರಾಜು ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕೊರೊನಾ ಸೋಂಕನ್ನು ಎದುರಿಸಲು ರೋಗನಿರ್ಣಯ, ಚಿಕಿತ್ಸೆ ಹಾಗೂ ಲಸಿಕೆಗಳ ಅಭಿವೃದ್ಧಿಯಲ್ಲಿ ಜಾಗತಿಕ ಪ್ರಯತ್ನಗಳಿಗೆ ಭಾರತ ಪ್ರಮುಖ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು. ಭಾರತದಲ್ಲಿ ಒಂದೇ ದಿನ 26.58 ಲಕ್ಷ ಜನರಿಗೆ
from Oneindia.in - thatsKannada News https://ift.tt/3uv8Gk2
from Oneindia.in - thatsKannada News https://ift.tt/3uv8Gk2
ವಿಡಿಯೋ: ಫ್ಯಾಂಟಾ ಬಾಟಲಿ ಮುಚ್ಚುಳ ತೆರೆಯಲು 2 ಜೇನು ನೊಣಗಳ ಸಾಹಸ
ಫ್ಯಾಂಟಾಬಾಟಲಿ ಮುಚ್ಚುಳವನ್ನು ತೆಗೆಯಲು ಎರಡು ಜೇನು ನೊಣಗಳು ಸಾಹಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ವಿಡಿಯೋವನ್ನು ಬ್ರೆಜಿಲ್ ದೇಶದ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾಗಿದೆ, ವಿಡಿಯೋದಲ್ಲಿ ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕೂತಿದೆ. ಎರಡೂ ಕರೆಯಿಂದಲೂ ಬಾಟಲಿ ಮುಚ್ಚುಳ ತೆಗೆಯಲು ಕಸರತ್ತು ಮಾಡುತ್ತಿರುವ ದೃಶ್ಯ ಇದಾಗಿದೆ. ಬಳಿಕ ಕೆಲವು ಸೆಕೆಂಡುಗಳ
from Oneindia.in - thatsKannada News https://ift.tt/3vvDVwH
from Oneindia.in - thatsKannada News https://ift.tt/3vvDVwH
ಕರ್ನಾಟಕದಲ್ಲಿ ಕಡಿಮೆಯಾಯ್ತಾ ಕೊರೊನಾವೈರಸ್; ಇಲ್ಲಿದೆ ಅಂಕಿ-ಅಂಶ!
ಬೆಂಗಳೂರು, ಮೇ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ನಲುಗಿನ ಕರ್ನಾಟಕದಲ್ಲಿ ಮೂರನೇ ಅಲೆಯನ್ನು ಎದುರಿಸುವುದಕ್ಕೆ ಸಿದ್ಧತೆ ಜೋರಾಗಿ ನಡೆದಿದೆ. ಇದರ ಮಧ್ಯೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಮತ್ತೊಂದು ದಾಖಲೆ ಬರೆದಿದೆ. ರಾಜ್ಯದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 476 ಮಂದಿ ಜೀವ ಕಳೆದುಕೊಂಡಿದ್ದು, ಇದುವರೆಗೂ 27,405 ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲೇ
from Oneindia.in - thatsKannada News https://ift.tt/3fUDPbB
from Oneindia.in - thatsKannada News https://ift.tt/3fUDPbB
ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?
ನವದೆಹಲಿ, ಮೇ 28: ಎರಡು ಪ್ರತ್ಯೇಕ ಕೋವಿಡ್ ಲಸಿಕೆಯ ಡೋಸ್ಗಳನ್ನು ಪಡೆದಾಗ ಯಾವುದೇ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಈ ದೃಢವಾದ ಅಭಿಪ್ರಾಯಕ್ಕೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆ ಅಗತ್ಯವಾಗಿದೆ, ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ ಪ್ರಕಾರ ಒಬ್ಬ ವ್ಯಕ್ತಿಗೆ ನೀಡಲಾಗುವ ಎರಡೂ ಡೋಸ್ ಗಳು ಒಂದೇ ಲಸಿಕೆಯಾಗಿರಬೇಕು ಎಂದು ಸ್ಪಷ್ಟಪಡಿಸಿದೆ. ಒಂದೇ ವ್ಯಕ್ತಿಗೆ
from Oneindia.in - thatsKannada News https://ift.tt/3fV9lX3
from Oneindia.in - thatsKannada News https://ift.tt/3fV9lX3
ಮೇ 30ರಿಂದ ಎರಡು ದಿನ ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ
ಬೆಂಗಳೂರು, ಮೇ 28: ರಾಜ್ಯದಲ್ಲಿ ಮೇ 30ರಿಂದ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗೆಯೇ ಮೇ 28ರಿಂದ ಜೂನ್ 2ರವರೆಗೂ ರಾಜ್ಯದ ಅಲ್ಲಲ್ಲಿ ಮಳೆಯಾಗಲಿದೆ. ರಾಜ್ಯದ ಬಹುತೇಕ ಭಾಗಗಳ ಹವಾಮಾನ ಕಳೆದ ಒಂದೆರೆಡು ವಾರಗಳಿಂದ ಮಳೆಗಾಲದಂತಾಗಿದ್ದು, ಮೇ ತಿಂಗಳ ಬಿರು ಬೇಸಿಗೆ ಮರೆಯಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿ, ಮಲೆನಾಡು
from Oneindia.in - thatsKannada News https://ift.tt/2RUZhVI
from Oneindia.in - thatsKannada News https://ift.tt/2RUZhVI
6 Upcoming War Films Ready to Take Bollywood by Storm
https://ift.tt/3c19F5f
From the Sam Manekshaw biopic to Ekkis based on Arun Khetarpal, here's a look at the upcoming war movies of Bollywood.
From the Sam Manekshaw biopic to Ekkis based on Arun Khetarpal, here's a look at the upcoming war movies of Bollywood.
My Fans were Upset After Watching Radhe, Says 'Dagdu Dada' Pravin Tarde
https://ift.tt/34rAPhn
The director behind thought-proving hits like Deool Band and Mulshi Pattern, Pravin Tarde stresses that he took up 'Radhe' for a smaller part because he wanted to build a good relationship with Salman Khan.
The director behind thought-proving hits like Deool Band and Mulshi Pattern, Pravin Tarde stresses that he took up 'Radhe' for a smaller part because he wanted to build a good relationship with Salman Khan.
Zareen Khan's Mother Hospitalised Again; Actress Requests Fans to Pray
https://ift.tt/2R2cBH0
Actress Zareen Khan took to social media on Thursday to thank fans for wishing her on Eid as well as her birthday on May 14, and apologised for the delayed response.
Actress Zareen Khan took to social media on Thursday to thank fans for wishing her on Eid as well as her birthday on May 14, and apologised for the delayed response.
Subscribe to:
Posts (Atom)