ಬೆಂಗಳೂರು, ಜೂನ್ 30: ಕರ್ನಾಟಕದಾದ್ಯಂತ ಮಳೆ ಕೊಂಚ ಪ್ರಮಾಣದಲ್ಲಿ ತಗ್ಗಿದೆ, ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿ ಬಿಸಿಲು ಆರಂಭವಾಗಿದೆ. ಆದರೆ ಮುಂದಿನ ಕೆಲವು ದಿನ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಮುನ್ಸೂಚನೆ ಜೂನ್ 30ರಿಂದ ಜುಲೈ 3ರವರೆಗೆ
from Oneindia.in - thatsKannada News https://ift.tt/2TloSI7
WHAT’S HOT NOW
GOPAL KRISHNA SAD SONGS 003
GOPAL KRISHNA SAD SONGS 002
GOPAL KRISHNA SAD SONGS 001
ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ
Wednesday, 30 June 2021
ಸಿ. ಶಿಖಾ ಸೇರಿ ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂನ್ 30: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ. ಶಿಖಾ ಸೇರಿದಂತೆ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿ. ಶಿಖಾ, ಅಜಯ್ ನಾಗಭೂಷಣ್, ಸಲ್ಮಾ ಫಾಹಿಮಾ, ಕಣಗವಲ್ಲಿ, ರಘುನಂದನ್ ಮೂರ್ತಿ, ಎಂ.ಎಸ್. ಅರ್ಚನಾ, ರಮ್ಯಾ ಸೇರಿ ಒಟ್ಟು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ.
from Oneindia.in - thatsKannada News https://ift.tt/2TcnDeB
from Oneindia.in - thatsKannada News https://ift.tt/2TcnDeB
ಭಾರತದಲ್ಲಿ ಶೇ.96.92ರಷ್ಟು ಕೊವಿಡ್-19 ಸೋಂಕಿತರು ಚೇತರಿಕೆ
ನವದೆಹಲಿ, ಜೂನ್ 30: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ಪ್ರಭಾವ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಕೊವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಚೇತರಿಕೆ ಪ್ರಮಾಣ ಶೇ.96.92ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 45,951 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 817 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 60,729 ಸೋಂಕಿತರು
from Oneindia.in - thatsKannada News https://ift.tt/3x6c3QL
from Oneindia.in - thatsKannada News https://ift.tt/3x6c3QL
ಕರ್ನಾಟಕದಲ್ಲಿ ಒಂದೇ ದಿನ 3,222 ಮಂದಿಗೆ ಕೊರೊನಾವೈರಸ್
ಬೆಂಗಳೂರು, ಮೇ 29: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4,000ಕ್ಕಿಂತ ಇಳಿಮುಖವಾಗಿದೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.54ರಷ್ಟಿದ್ದು, ಸಾವಿನ ಪ್ರಮಾಣ ಶೇ.2.88ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3222 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 93 ಮಂದಿ ಪ್ರಾಣ ಬಿಟ್ಟಿದ್ದು, 14724 ಸೋಂಕಿತರು ಗುಣಮುಖರಾಗಿದ್ದಾರೆ.
from Oneindia.in - thatsKannada News https://ift.tt/3h5fQID
from Oneindia.in - thatsKannada News https://ift.tt/3h5fQID
Swara Bhasker Talks Sheer Qorma: Bollywood Can Help Normalise Being Homosexual or Gender Fluid
https://ift.tt/3h3GuBj
Sheer Qorma, starring Swara Bhasker, Divya Dutta and Shabana Azmi, has won the Best Short Film Audience Award at the recent 34th Connecticut LGBT Film Festival.
Sheer Qorma, starring Swara Bhasker, Divya Dutta and Shabana Azmi, has won the Best Short Film Audience Award at the recent 34th Connecticut LGBT Film Festival.
Raj Kaushal, Mandira Bedi's Husband, Passes Away After Suffering Heart Attack
https://ift.tt/3dLxrTV
Filmmaker Raj Kaushal passed away on Wednesday morning after suffering a heart attack.
Filmmaker Raj Kaushal passed away on Wednesday morning after suffering a heart attack.
Gal Gadot Shares Adorable Family Pic After Welcoming Third Baby Girl
https://ift.tt/3jtOo8H
Gal Gadot and husband Jaron Varsano have become proud parents to their third baby girl. The happy couple shared the news on social media.
Gal Gadot and husband Jaron Varsano have become proud parents to their third baby girl. The happy couple shared the news on social media.
BTS Tops Billboard Hot 100 for 5th Consecutive Week with Butter, Breaks Aerosmith's Record
https://ift.tt/3AmrxST
BTS has broken Aerosmith's record by staying on top of Billboard Hot 100 for the 5th consecutive week with their summer hit Butter.
BTS has broken Aerosmith's record by staying on top of Billboard Hot 100 for the 5th consecutive week with their summer hit Butter.
Devoleena Bhattacharjee Stuns Gopi Bahu Fans With Her Sultry Pics After Belly Dance Video
https://ift.tt/3y8KXIU
Devoleena Bhattacharjee has been treating fans with her sultry and sexy photos and videos on Instagram.
Devoleena Bhattacharjee has been treating fans with her sultry and sexy photos and videos on Instagram.
Sophie Turner, Joe Jonas Share Never-Before-Seen Pics to Celebrate 2 Year Wedding Anniversary
https://ift.tt/3jyaXcJ
Joe Jonas and Sophie Turner got married at a surprise ceremony that took place in Vegas in May 2019.
Joe Jonas and Sophie Turner got married at a surprise ceremony that took place in Vegas in May 2019.
Priyanka Chopra Jonas Feels Her Achievements are Blindsided by Gossip About Personal Life
https://ift.tt/3tIcX3w
Priyanka Chopra Jonas feels there is a lot of curiosity about her personal life and that sometimes overshadows her achievements.
Priyanka Chopra Jonas feels there is a lot of curiosity about her personal life and that sometimes overshadows her achievements.
ವಿವಾದದ ಕಿಡಿ ಹತ್ತಿದ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್
ಬ್ರೆಜಿಲ್, ಜೂನ್ 30: ಭಾರತದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಬ್ರೆಜಿಲ್, ಲಸಿಕೆಯ ಒಪ್ಪಂದವನ್ನು ರದ್ದುಗೊಳಿಸಿದೆ. 32.4 ಕೋಟಿ ರೂ ಮೌಲ್ಯದ ಲಸಿಕೆ ಒಪ್ಪಂದ ಇದಾಗಿದ್ದು, ಭಾರತದ ಲಸಿಕೆ ಖರೀದಿಯನ್ನು ಬ್ರೆಜಿಲ್ ಕೈಬಿಟ್ಟಿದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ
from Oneindia.in - thatsKannada News https://ift.tt/2Teean0
from Oneindia.in - thatsKannada News https://ift.tt/2Teean0
Want a Jawline Like Tiger Shroff? Actor Has a Tip
https://ift.tt/39HgVCf
A fan admiring Tiger Shroff's jawline got a hilarious tip from the actor on how to perfect his.
A fan admiring Tiger Shroff's jawline got a hilarious tip from the actor on how to perfect his.
Taapsee Pannu Has the Sassiest Answer When Asked If She Misses Kangana Ranaut on Twitter
https://ift.tt/3vhAIQS
In May, Twitter permanently suspended actor Kangana Ranaut's account for repeated violations of rules.
In May, Twitter permanently suspended actor Kangana Ranaut's account for repeated violations of rules.
6 Films with Deadly Love Triangles to Watch Before Haseen Dillruba
https://ift.tt/3y9AZqO
The upcoming Netflix release Haseen Dillruba deals with a deadly love triangle. Let us take a look at other famous 'deadly' love triangles in films.
The upcoming Netflix release Haseen Dillruba deals with a deadly love triangle. Let us take a look at other famous 'deadly' love triangles in films.
Dipika Kakar Breaks Silence on Leaving Sasural Simar Ka 2 in Just Two Months
https://ift.tt/3hiXBya
Dipika Kakar Ibrahim confirms that her character's journey has come to an end in Sasural Simar Ka 2.
Dipika Kakar Ibrahim confirms that her character's journey has come to an end in Sasural Simar Ka 2.
Cardi B to Shahid-Mira Kapoor, Celebrities Who Announced Their Pregnancy in Unique Ways
https://ift.tt/3y70N6S
Here, we talk about some popular celebrities who had a very out-of-the-box way of announcing their pregnancies.
Here, we talk about some popular celebrities who had a very out-of-the-box way of announcing their pregnancies.
ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ಇಲ್ಲ; ಇವೆಲ್ಲಾ ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯ
ಬೆಂಗಳೂರು, ಜೂನ್ 30: "ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಯಾವುದೇ ಕಲಹ ಇಲ್ಲ. ಇವೆಲ್ಲವೂ ಮಾಧ್ಯಮ ಸೃಷ್ಟಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ನಾಯಕತ್ವ ಹಾಗೂ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಕೆಲವು ದಿನಗಳಿಂದ ವೈಮನಸ್ಸು ಆರಂಭವಾಗಿದೆ ಎನ್ನಲಾಗಿತ್ತು. ಇದಕ್ಕೆ
from Oneindia.in - thatsKannada News https://ift.tt/364Fpmy
from Oneindia.in - thatsKannada News https://ift.tt/364Fpmy
5 Popular Daily Soaps and Their Sequels to Look Out For
https://ift.tt/3drNBBC
Many popular shows saw their sequels air on TV, and here we have compiled a list of some of those shows that have made a comeback or are currently shooting for their sequels.
Many popular shows saw their sequels air on TV, and here we have compiled a list of some of those shows that have made a comeback or are currently shooting for their sequels.
Gashmeer Mahajani on Playing Chhatrapati Shivaji Maharaj in 'Sarsenapati Hambirrao': I Felt Like a King
https://ift.tt/363yJW2
Gashmeer Mahajani will be seen playing Chhatrapati Shivaji Maharaj in Pravin Tarde-directed 'Sarsenapati Hambirrao'.
Gashmeer Mahajani will be seen playing Chhatrapati Shivaji Maharaj in Pravin Tarde-directed 'Sarsenapati Hambirrao'.
10 ದಿನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ; ಡಿಸಿಎಂ
ಬೆಂಗಳೂರು, ಜೂನ್ 30: ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನು ಹತ್ತು ದಿನಗಳ ಒಳಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಮಂಗಳವಾರ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಿಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, "ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನು ಹತ್ತು ದಿನಗಳ ಒಳಗೆ
from Oneindia.in - thatsKannada News https://ift.tt/3AmcCbl
from Oneindia.in - thatsKannada News https://ift.tt/3AmcCbl
ಜುಲೈ 5ರಿಂದ ಮಾಲ್ಗಳು ಓಪನ್; ಷರತ್ತುಗಳು ಅನ್ವಯ
ಬೆಂಗಳೂರು, ಜೂನ್ 29; ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಲ್ಗಳನ್ನು ತೆರೆಯಲು ಅನುಮತಿಯನ್ನು ನೀಡಿಲ್ಲ. ಮಂಗಳವಾರ ಮಾಲ್ ಅಸೋಸಿಯೇಷನ್ನ ಸದಸ್ಯರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದರು. ಮಾಲ್ಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಚರ್ಚೆ ನಡೆಸಿದರು. ಕರ್ನಾಟಕ; ದೇವಾಲಯಗಳ ಬಾಗಿಲು ತೆರೆಯುವುದು ಯಾವಾಗ?
from Oneindia.in - thatsKannada News https://ift.tt/364stNH
from Oneindia.in - thatsKannada News https://ift.tt/364stNH
ಕರ್ನಾಟಕ; ದೇವಾಲಯಗಳ ಬಾಗಿಲು ತೆರೆಯುವುದು ಯಾವಾಗ?
ಬೆಂಗಳೂರು, ಜೂನ್ 29; ಕರ್ನಾಟಕ ಸರ್ಕಾರ ಜೂನ್ 21ರಿಂದಲೇ ಲಾಕ್ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ ದೇವಾಲಯಗಳ ಬಾಗಿಲು ಇನ್ನೂ ಭಕ್ತಾದಿಗಳಿಗೆ ತೆರದಿಲ್ಲ. ಮಂಗಳವಾರ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಮಾತನಾಡಿದರು. "ರಾಜ್ಯದ ಎ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದರು. ತಮಿಳುನಾಡಲ್ಲಿ
from Oneindia.in - thatsKannada News https://ift.tt/3jroKS4
from Oneindia.in - thatsKannada News https://ift.tt/3jroKS4
Tuesday, 29 June 2021
ರಾಜ್ಯದಲ್ಲಿ ಅನ್ಲಾಕ್ 3.0 ಸಾಧ್ಯತೆ; ಯಾವುದಕ್ಕೆ ಅವಕಾಶ ಸಿಗಬಹುದು?
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದು, ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಹಲವು ಜಿಲ್ಲೆಗಳು ಅನ್ಲಾಕ್ ಆಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಇದೀಗ ಜುಲೈ 5ರಿಂದ ಅನ್ಲಾಕ್ 0.3 ಜಾರಿಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮಾಲ್, ಸಿನಿಮಾ ಮಂದಿರಗಳು, ಪಬ್, ಕ್ಲಬ್, ಬಾರ್ಗಳಿಗೆ ಅನುಮತಿ ನೀಡುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ. ಅನ್ಲಾಕ್;
from Oneindia.in - thatsKannada News https://ift.tt/3w8dCMG
from Oneindia.in - thatsKannada News https://ift.tt/3w8dCMG
Nick Jonas Surprises Woman Wearing Jonas Brothers T-Shirt, Fans Go Crazy
https://ift.tt/2USqkm1
Jonas Brothers will be going on a tour after The Remember This Tour will commence on August 20 this year at Park Theater in Las Vegas.
Jonas Brothers will be going on a tour after The Remember This Tour will commence on August 20 this year at Park Theater in Las Vegas.
Rhea Chakraborty Shares Encouraging Message on Instagram, Says 'Rise and Shine'
https://ift.tt/3jow94x
Bollywood actress Rhea Chakraborty took to social media on Tuesday morning to share a message of hope and encouragement with her fans and followers.
Bollywood actress Rhea Chakraborty took to social media on Tuesday morning to share a message of hope and encouragement with her fans and followers.
Angry Fans Want 'Justice for Johnny Depp' As Amber Heard Begins Filming for Aquaman 2
https://ift.tt/3y8WU1f
Johnny Depp's online fans are angry and shocked that the same studio that fired the actor is continuing to employ Amber Heard.
Johnny Depp's online fans are angry and shocked that the same studio that fired the actor is continuing to employ Amber Heard.
Movie on Former Prime Minister PV Narasimha Rao in the Works
https://ift.tt/3gXeCyX
The hunt for a face who fits the bill as PV Narasimha Rao is on. The tentative release date is June 28, 2022.
The hunt for a face who fits the bill as PV Narasimha Rao is on. The tentative release date is June 28, 2022.
ಭಾರತ: 102 ದಿನಗಳ ನಂತರ ಕೊರೊನಾವೈರಸ್ ದಾಖಲೆ ಇಳಿಕೆ
ನವದೆಹಲಿ, ಜೂನ್ 29: ಭಾರತದಲ್ಲಿ102 ದಿನಗಳ ನಂತರ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕಿತರ ಸಂಖ್ಯೆ 40,000ಕ್ಕಿಂತ ಕಡಿಮೆಯಾಗಿದೆ. ಕೊವಿಡ್-19 ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.96.87ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 37,566 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 907 ಮಂದಿ ಮಹಾಮಾರಿಗೆ
from Oneindia.in - thatsKannada News https://ift.tt/3gZXgkS
from Oneindia.in - thatsKannada News https://ift.tt/3gZXgkS
ಜೂನ್29ರಂದು ದಾಖಲೆ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ, ಜೂ. 29: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಮಂಗಳವಾರ (ಜೂನ್ 29) ದಂದು ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿವೆ. ಜೂನ್ 27 ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ 25 ಪೈಸೆ ಏರಿಕೆಯಾಗಿತ್ತು. ಮೇ 4ರಿಂದ ಇಂದಿನ ತನಕ ಒಟ್ಟು 32 ಬಾರಿ
from Oneindia.in - thatsKannada News https://ift.tt/3dqKycN
from Oneindia.in - thatsKannada News https://ift.tt/3dqKycN
Actors Who Took the Unconventional Road for Romantic Films and Were Lauded for it
https://ift.tt/3A6MX65
We take a look at actors who went the unconventional way for playing a character in a romantic film.
We take a look at actors who went the unconventional way for playing a character in a romantic film.
Ishaan Khatter Drops Ananya Panday's Cute Photo As Fan Asks Him This Question, See Pic
https://ift.tt/3x3wb63
Ishaan Khatter and Ananya Panday are rumoured to be dating each other.
Ishaan Khatter and Ananya Panday are rumoured to be dating each other.
ಮಕ್ಕಳಿಗೆ ಚೀನಾದ ಈ ಲಸಿಕೆ ಅತಿ ಸುರಕ್ಷಿತ ಎಂದ ಲ್ಯಾನ್ಸೆಟ್ ಅಧ್ಯಯನ
ಬೀಜಿಂಗ್, ಜೂನ್ 29: ಕೊರೊನಾ ಸೋಂಕಿನ ವಿರುದ್ದ ಮಕ್ಕಳಿಗೆ ಲಸಿಕೆ ಕುರಿತು ಹಲವು ದೇಶಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳಿಗೆ ಯಾವ ಲಸಿಕೆ ಹೆಚ್ಚು ಸುರಕ್ಷಿತ ಎಂಬ ಕುರಿತು ಅಧ್ಯಯನಗಳು ನಡೆಯುತ್ತಿವೆ. ಇದೀಗ ಚೀನಾದಲ್ಲಿ ಅಭಿವೃದ್ಧಿಯಾಗಿರುವ ಕೊರೊನಾವ್ಯಾಕ್ ಲಸಿಕೆಯ ಹೆಚ್ಚಿನ ಡೋಸ್ 3-17ರ ವಯೋಮಾನದ ಮಕ್ಕಳಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ ಮಾಡಬಲ್ಲದು ಹಾಗೂ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವಾಗಿದೆ
from Oneindia.in - thatsKannada News https://ift.tt/3h4bXni
from Oneindia.in - thatsKannada News https://ift.tt/3h4bXni
13 Movie Sequels That are Stuck Due to Covid
https://ift.tt/3qyQ2aJ
In the Indian film industry, much awaited movie sequels are still undecided over their fate-- whether to go on OTT or wait for normalcy to return for a theatrical release. More still are waiting to begin shoot.
In the Indian film industry, much awaited movie sequels are still undecided over their fate-- whether to go on OTT or wait for normalcy to return for a theatrical release. More still are waiting to begin shoot.
Hrithik Roshan Posts Jaw-dropping Shirtless Photo, Ex-wife Sussanne Khan Says 'You Look 21'
https://ift.tt/3AjHvNw
Bollywood star Hrithik Roshan has treated fans with a jaw-dropping shirtless photo of him on his Instagram account.
Bollywood star Hrithik Roshan has treated fans with a jaw-dropping shirtless photo of him on his Instagram account.
ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ಯಾವ ವಯಸ್ಸಿನವರ ಪ್ರಮಾಣ ಹೆಚ್ಚಿದೆ...
ನವದೆಹಲಿ, ಜೂನ್ 29: ದೇಶದಲ್ಲಿ ಕೊರೊನಾ ಸೋಂಕು 50ರ ವಯೋಮಾನದ ಒಳಗಿನವರನ್ನು ಹೆಚ್ಚಾಗಿ ಬಲಿ ಪಡೆದಿದೆ ಎಂದು ದೆಹಲಿಯ ಏಮ್ಸ್ ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿದೆ. ಕೊರೊನಾ ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣ ಹಾಗೂ ಸೋಂಕಿನಿಂದ ಯಾವ ವಯೋಮಾನದವರ ಮರಣ ಪ್ರಮಾಣ ಹೆಚ್ಚಿದೆ ಎಂಬ ಕುರಿತು ಏಮ್ಸ್ ಅಧ್ಯಯನ ನಡೆಸಿದ್ದು, ಇದರಲ್ಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ,
from Oneindia.in - thatsKannada News https://ift.tt/2Ubrh8B
from Oneindia.in - thatsKannada News https://ift.tt/2Ubrh8B
ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಒದಗಿಸಲು 19,041 ಕೋಟಿ ರೂ ಮೀಸಲು
ನವದೆಹಲಿ, ಜೂನ್ 29: ಕೋವಿಡ್-19 ಸಾಂಕ್ರಾಮಿಕ ಪೀಡಿತ ಕ್ಷೇತ್ರಗಳಿಗೆ ಮೋದಿ ಸರ್ಕಾರ ಆರ್ಥಿಕ ಪ್ಯಾಕೇಜ್ ಮುಂದುವರೆಸಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದರು. ಪ್ರಗತಿ ಮತ್ತು ಉದ್ಯೋಗಕ್ಕೆ ಉತ್ತೇಜನ ನೀಡಲು ಸರ್ಕಾರವು ವಿಶೇಷ ಗಮನ ನೀಡಿದ್ದು,ಎಂಟು ಯೋಜನೆಗಳನ್ನು ಘೋಷಿಸಲಾಯಿತು. ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತ್ ನೆಟ್
from Oneindia.in - thatsKannada News https://ift.tt/3qFzY7i
from Oneindia.in - thatsKannada News https://ift.tt/3qFzY7i
Tiger Shroff Scores Goal in Football Match Despite Injury, Disha Patani's Sister Has Best Reaction
https://ift.tt/3hb83HU
Tiger Shroff has shared a video of his football match in which he scored a goal despite having a muscle injury. Check out Disha Patani's sister's reaction.
Tiger Shroff has shared a video of his football match in which he scored a goal despite having a muscle injury. Check out Disha Patani's sister's reaction.
Indian Idol 12: Javed Akhtar Trolled for Praising Shanmukhapriya, Calling Audience Chauvinistic
https://ift.tt/36128Qp
Shanmukhapriya has been the target of trolls for giving modern twist to old Hindi classics. In a recent episode of Indian Idol 12, it happened again.
Shanmukhapriya has been the target of trolls for giving modern twist to old Hindi classics. In a recent episode of Indian Idol 12, it happened again.
Aly Goni Wishes Jasmin Bhasin on Birthday With Romantic Post, Says 'Love You So Much'
https://ift.tt/2SyYOJf
On Jasmin Bhasin's birthday, Aly Goni dedicates a romantic post to the actress.
On Jasmin Bhasin's birthday, Aly Goni dedicates a romantic post to the actress.
Gashmeer Mahajani on 'Imlie': Doesn't Have Over-the-top Drama Unlike Other Daily Soaps
https://ift.tt/3y3DlHz
Actor Gashmeer Mahajani says his TV show Imlie doesn't have any sort of over-the-top drama which will make the it like any other daily soap.
Actor Gashmeer Mahajani says his TV show Imlie doesn't have any sort of over-the-top drama which will make the it like any other daily soap.
Anushka Sharma's Maternity Outfits Up for Sale, Proceeds to Aid Charitable Cause
https://ift.tt/3A6xOSh
Anushka Sharma is embracing circular fashion by sharing her favourite maternity pieces.
Anushka Sharma is embracing circular fashion by sharing her favourite maternity pieces.
ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗಬಹುದು?
ನವದೆಹಲಿ, ಜೂನ್ 29: ಮುಂದಿನ ಕೊರೊನಾ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿಸಲು ಕಾಯುತ್ತಿದ್ದಾರೆ. ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಚರ್ಚೆ ನಡೆಯುತ್ತಿದ್ದು, ಈ ನಡುವೆ ಮಕ್ಕಳಿಗೆ ದೇಶದಲ್ಲಿ ಕೊರೊನಾ ಲಸಿಕೆಗಳು ಯಾವಾಗ ಲಭ್ಯವಾಗಲಿವೆ? ಯಾವ ಯಾವ ಲಸಿಕೆಗಳು
from Oneindia.in - thatsKannada News https://ift.tt/3y6y6Xo
from Oneindia.in - thatsKannada News https://ift.tt/3y6y6Xo
ಕೊರೊನಾ ಅಲೆಗಳಿಗೆ ಕಾಲಮಿತಿ ನಿಗದಿ ಸರಿಯಲ್ಲ; ವಿ.ಕೆ. ಪೌಲ್
ನವದೆಹಲಿ, ಜೂನ್ 29: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್ ಕುರಿತು ಮಾತನಾಡಿರುವ ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ. ಪೌಲ್, "ಈ ಹೊಸ ರೂಪಾಂತರದ ಕುರಿತು ಇನ್ನೂ ಸಾಕಷ್ಟು ವೈಜ್ಞಾನಿಕ ಮಾಹಿತಿ ಹಾಗೂ ಇದರ ವಿರುದ್ಧ ಲಸಿಕೆಯ ದಕ್ಷತೆ ಕುರಿತು ಸಾಕ್ಷ್ಯಗಳು ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. "ಡೆಲ್ಟಾ ರೂಪಾಂತರದಿಂದ ಸೃಷ್ಟಿಯಾಗಿರುವ
from Oneindia.in - thatsKannada News https://ift.tt/3qzli9F
from Oneindia.in - thatsKannada News https://ift.tt/3qzli9F
ತಪ್ಪಾದ ಭಾರತದ ಭೂಪಟವನ್ನು ತೆಗೆದ ಟ್ವಿಟರ್
ನವದೆಹಲಿ, ಜೂನ್ 28; ಟ್ವಿಟರ್ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿ ಪೇಚಿಗೆ ಸಿಲುಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಾದ ಭಾರತದ ಭೂಪಟವಿದ್ದ ವಿಶ್ವದ ಭೂಪಟದ ಚಿತ್ರವನ್ನು ತನ್ನ ಜಾಲತಾಣದಿಂದ ಟ್ವಿಟರ್ ತೆಗೆದುಹಾಕಿದೆ. ಭೂಪಟದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸುತ್ತಿತ್ತು. ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್
from Oneindia.in - thatsKannada News https://ift.tt/3quZgoq
from Oneindia.in - thatsKannada News https://ift.tt/3quZgoq
‘ಕೊರೊನಾ’ ಕಣ್ಣೀರ ಕಥೆ: ಮಕ್ಕಳ ಜೀವ, ಜೀವನ ಕಸಿಯುತ್ತಿದೆ ಡೆಡ್ಲಿ ವೈರಸ್..!
ಜಗತ್ತನ್ನು ಬೇರೆ ಯಾವುದೇ ರೋಗ ಕಾಡದಷ್ಟು ಆಳವಾಗಿ ಕಾಡಿದ್ದು ಇದೇ ಕೊರೊನಾ ವೈರಸ್. ಕೊರೊನಾ ಕಾಟಕ್ಕೆ ಪ್ರಪಂಚವೇ ಬೆಚ್ಚಿಬಿದ್ದಿದೆ. ಒಂದು ಕಡೆ ಕೋಟ್ಯಂತರ ಜನರು ಕೊರೊನಾ ಸೋಂಕಿನಿಂದ ನರಳಿ ನರಳಿ ಜೀವ ಉಳಿಸಿಕೊಂಡಿದ್ದರೆ, ಹತ್ತಾರು ಲಕ್ಷ ಜನರು ‘ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಿಷಯ ಇದಲ್ಲ, ಅತ್ತ ಕೊರೊನಾ ಅಬ್ಬರಿಸುವಾಗಲೇ ಇತ್ತ ಸದ್ದಿಲ್ಲದೆ ಮಕ್ಕಳ ಭವಿಷ್ಯ ಮುಗಿದು
from Oneindia.in - thatsKannada News https://ift.tt/3h0ojN2
from Oneindia.in - thatsKannada News https://ift.tt/3h0ojN2
Monday, 28 June 2021
Dhanush to Spend Rs 150 Cr on His Dream House in Chennai?
https://ift.tt/3wU0Hj1
Dhanush recently performed the bhoomi poojan ceremony with wife Aishwarya in the presence of father-in-law superstar Rajnikanth and mother-in-law Latha.
Dhanush recently performed the bhoomi poojan ceremony with wife Aishwarya in the presence of father-in-law superstar Rajnikanth and mother-in-law Latha.
Industry Has Realised I Can Play the Central Character, Says Shefali Shah
https://ift.tt/3xgDO8T
Shefali Shah currently has three projects in the pipeline - the medical thriller web series Human, Shah Rukh Khan's home production film Darlings, co-starring Alia Bhatt, and the Ayushmann Khurrana-headlined comedy feature Doctor G.
Shefali Shah currently has three projects in the pipeline - the medical thriller web series Human, Shah Rukh Khan's home production film Darlings, co-starring Alia Bhatt, and the Ayushmann Khurrana-headlined comedy feature Doctor G.
Surprise On Anupamaa Sets: Mithun Chakraborty Visits Daughter-In-Law Madalsa Sharma
https://ift.tt/2SugQwa
Photos and videos from this show are often going viral on social media.
Photos and videos from this show are often going viral on social media.
ರಾಜ್ಯದಲ್ಲಿ ಜುಲೈ1ರವರೆಗೂ ಮಳೆ; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಜೂನ್ 28: ರಾಜ್ಯದಲ್ಲಿ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಎರಡು ದಿನಗಳಿಂದ ಮತ್ತೆ ಚುರುಕಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಸೋಮವಾರದಿಂದ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜೂನ್ 28ರಿಂದ ಜುಲೈ 1ರವರೆಗೆ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಕರಾವಳಿ ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದೆ ಓದಿ...
from Oneindia.in - thatsKannada News https://ift.tt/2UASpOi
from Oneindia.in - thatsKannada News https://ift.tt/2UASpOi
ಏಪ್ರಿಲ್ ನಂತರ ಮೊದಲ ಬಾರಿಗೆ ಕೊವಿಡ್-19 ಸಾವಿನ ಸಂಖ್ಯೆಯಲ್ಲಿ ದಾಖಲೆ ಇಳಿಕೆ
ನವದೆಹಲಿ, ಜೂನ್ 28: ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡು ಬಂದಿದೆ. ಎರಡು ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಸಾವಿನ ಸಂಖ್ಯೆ 1,000ಕ್ಕಿಂತ ಕಡಿಮೆಯಾಗಿದೆ. ಕೊವಿಡ್-19 ಗುಣಮುಖರ ಸಂಖ್ಯೆಯೂ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.96.80ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 979 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಪ್ರಕರಣಗಳ
from Oneindia.in - thatsKannada News https://ift.tt/3xWKhWU
from Oneindia.in - thatsKannada News https://ift.tt/3xWKhWU
Dongri to Dubai, Farhan Akhtar's Web Show on Dawood Ibrahim, to Resume Shooting After Monsoon?
https://ift.tt/3hg4Bfd
Dongri To Dubai, based on the life of underworld don Dawood Ibrahim, is a Farhan Akhtar and Ritesh Sidhwani production.
Dongri To Dubai, based on the life of underworld don Dawood Ibrahim, is a Farhan Akhtar and Ritesh Sidhwani production.
Shah Rukh Khan's Daughter Suhana Khan Turns 'Cat Lady' in New Instagram Post, Shanaya Kapoor Reacts
https://ift.tt/3djFrez
In the picture that Suhana Khan shared on the photo-sharing app, she can be seen dressed in a beige top with grey bottoms.
In the picture that Suhana Khan shared on the photo-sharing app, she can be seen dressed in a beige top with grey bottoms.
Watch: Aly Goni Sings 'Tujhe Kitna Chahne Lage Hum' for Jasmin Bhasin
https://ift.tt/3haiV8U
Aly Goni and Jasmin Bhasin are currently in Goa and pictures, videos from their trip are being circulated on social media. Several fan pages have shared a sneak peek from their vacation.
Aly Goni and Jasmin Bhasin are currently in Goa and pictures, videos from their trip are being circulated on social media. Several fan pages have shared a sneak peek from their vacation.
Here's a Timeline of Shaheer Sheikh and Ruchikaa Kapoor's Relationship
https://ift.tt/35WdrcJ
As Shaheer Sheikh's wife Ruchikaa Kapoor flaunts her baby bump for the first time, we take a look at their relationship timeline.
As Shaheer Sheikh's wife Ruchikaa Kapoor flaunts her baby bump for the first time, we take a look at their relationship timeline.
Cardi B to Welcome Second Child With Offset, Reveals Baby Bump in BET Awards Performance
https://ift.tt/3heBjgL
Singer Cardi B revealed that she is expecting her second child with rapper Offset during a live performance with his hip hop group Migos, at the BET Awards in Los Angeles.
Singer Cardi B revealed that she is expecting her second child with rapper Offset during a live performance with his hip hop group Migos, at the BET Awards in Los Angeles.
Salman Khan Readies for 'Antim' Shoot
https://ift.tt/3f5FlqW
Salman Khan is playing a cop in Antim: The Final Truth. An official announcement on the release date is awaited.
Salman Khan is playing a cop in Antim: The Final Truth. An official announcement on the release date is awaited.
'Giving it All to Acting': Irrfan Khan's Son Babil Quits Studies for Bollywood Debut
https://ift.tt/2Sftj6W
Babil is supposed to play lead opposite Tripti Dimri in Netfix film Qala. He has recently announced a project with Piku director Shoojit Sircar as well.
Babil is supposed to play lead opposite Tripti Dimri in Netfix film Qala. He has recently announced a project with Piku director Shoojit Sircar as well.
ಶ್ವಾಸಕೋಶದ ಮೇಲೆ \"ಡೆಲ್ಟಾ ಪ್ಲಸ್\" ಪ್ರಭಾವ ಹೆಚ್ಚು; ತಜ್ಞರ ವಿಶ್ಲೇಷಣೆ
ನವದೆಹಲಿ, ಜೂನ್ 28: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ "ಡೆಲ್ಟಾ ಪ್ಲಸ್" ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ. ಡೆಲ್ಟಾ ಪ್ಲಸ್ ರೂಪಾಂತರದ ಸ್ವರೂಪ, ಪ್ರಭಾವ ಹಾಗೂ ವ್ಯಾಪ್ತಿಯ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಈ ಹೊಸ ರೂಪಾಂತರ ದೇಶದಲ್ಲಿ ಜೂನ್ 11ರಂದು ಪತ್ತೆಯಾಗಿದ್ದು, ಇದು ಕಳವಳಕಾರಿ ರೂಪಾಂತರ ಎಂದು ಕೇಂದ್ರ ಘೋಷಿಸಿದೆ. ಸೋಂಕಿನ ಸ್ವರೂಪದ ಕುರಿತು
from Oneindia.in - thatsKannada News https://ift.tt/3jlmVWI
from Oneindia.in - thatsKannada News https://ift.tt/3jlmVWI
ಜೂನ್28ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಇಲ್ಲ
ನವದೆಹಲಿ, ಜೂ. 28: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಸೋಮವಾರ (ಜೂನ್ 28) ದಂದು ಪರಿಷ್ಕರಣೆ ಮಾಡಿಲ್ಲ. ಜೂನ್ 27 ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ 25 ಪೈಸೆ ಏರಿಕೆಯಾಗಿತ್ತು. ಮೇ 4ರಿಂದ ಇಂದಿನ ತನಕ ಒಟ್ಟು 31 ಬಾರಿ ಹಾಗೂ ಜೂನ್
from Oneindia.in - thatsKannada News https://ift.tt/3dmrlJf
from Oneindia.in - thatsKannada News https://ift.tt/3dmrlJf
ಢಾಕಾದಲ್ಲಿ ಭಾರಿ ಸ್ಫೋಟ, 7 ಮಂದಿ ಮೃತ, ಹಲವರಿಗೆ ಗಾಯ
ಢಾಕಾ, ಜೂನ್ 28: ಇಲ್ಲಿನ ಮೋಘ್ ಬಜಾರ್ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಭಾನುವಾರ ಸಂಜೆ ನಡೆದ ದುರ್ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿಗೆ ತೀವ್ರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ''ಸ್ಫೋಟಕ್ಕೆ ಏನು ಕಾರಣ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ವಾಣಿಜ್ಯ ಕಾಂಪ್ಲೆಕ್ಸ್ ಕಟ್ಟಡಲ್ಲಿರುವ ಹೋಟೆಲ್ ವೊಂದರಲ್ಲಿ ಅನಿಲ ಸೋರಿಕೆಯಾಗಿರುವ
from Oneindia.in - thatsKannada News https://ift.tt/3jnYyrw
from Oneindia.in - thatsKannada News https://ift.tt/3jnYyrw
ಸಖತ್ ಸುದ್ದಿ: ಕರ್ನಾಟಕದಲ್ಲಿ ಕಡಿಮೆ ಆಯ್ತಾ ಕೊರೊನಾವೈರಸ್?
ಬೆಂಗಳೂರು, ಮೇ 27: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.18ರಷ್ಟಿದ್ದು, ಸಾವಿನ ಪ್ರಮಾಣ ಶೇ.2.46ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 89 ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದು, ಈವರೆಗೂ 34,743 ಮಂದಿ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. ಒಂದು ದಿನದಲ್ಲಿ 3604 ಮಂದಿಗೆ ಕೊರೊನಾವೈರಸ್
from Oneindia.in - thatsKannada News https://ift.tt/3dkKgUC
from Oneindia.in - thatsKannada News https://ift.tt/3dkKgUC
Disha Patani Spends Sunday Playing Soccer With Rumoured Beau Tiger Shroff; Arjun Kapoor Joins In
https://ift.tt/2TbXbSa
Recently, actress Disha Patani and her rumoured boyfriend actor Tiger Shroff was spotted practising soccer with their friend and industry colleague Arjun Kapoor.
Recently, actress Disha Patani and her rumoured boyfriend actor Tiger Shroff was spotted practising soccer with their friend and industry colleague Arjun Kapoor.
Priyanka Chopra Jonas Loves Wearing Gold Jewellery and This Pic is Proof
https://ift.tt/3hdsKTr
Priyanka Chopra wore a stunning and breezy white ribbed co-ord set consisting of a slit skirt and pullover sweater.
Priyanka Chopra wore a stunning and breezy white ribbed co-ord set consisting of a slit skirt and pullover sweater.
Raveena Tandon's Daughter Rasha Thadani Shows off Her Wildlife Photography Skills on Jungle Safari
https://ift.tt/3y2vyJQ
Raveena Tandon's daughter Rasha Thadani tried her hands at professional wildlife photography while on a vacation in Bandhavgarh Tiger Reserve.
Raveena Tandon's daughter Rasha Thadani tried her hands at professional wildlife photography while on a vacation in Bandhavgarh Tiger Reserve.
ಶಾಲೆಗಳು ಪುನರಾರಂಭವಾಗಬೇಕು, ಇದಕ್ಕೆ ಲಸಿಕೆಯೊಂದೇ ದಾರಿ; ಏಮ್ಸ್ ನಿರ್ದೇಶಕ
ನವದೆಹಲಿ, ಜೂನ್ 28: ಮಕ್ಕಳಿಗೆ ಕೊರೊನಾ ಲಸಿಕೆಗಳ ಲಭ್ಯತೆ ಒಂದು ಮೈಲುಗಲ್ಲಾಗಲಿದ್ದು, ಶಾಲೆಗಳ ಪುನರಾರಂಭಕ್ಕೆ ಹಾಗೂ ಮಕ್ಕಳಿಗೆ ಹೊರಾಂಗಣ ಚಟುವಟಿಕೆ ಮುಕ್ತಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಭರವಸೆ ವ್ಯಕ್ತಪಡಿಸಿದ್ದಾರೆ. "ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯನ್ನು 2-18 ವರ್ಷದ ಮಕ್ಕಳ ಮೇಲೆ ಪ್ರಯೋಗಿಸುತ್ತಿದ್ದು, ಮೊದಲ ಹಾಗೂ ಮೂರನೇ ಹಂತದ ಪ್ರಯೋಗದ ಮಾಹಿತಿಯು
from Oneindia.in - thatsKannada News https://ift.tt/3A45G2f
from Oneindia.in - thatsKannada News https://ift.tt/3A45G2f
Shreya Ghoshal Shares Happy Memory From Her Pregnancy Days
https://ift.tt/3h1Fu0R
Singer Shreya Ghoshal and her husband Shiladitya Mukhopadhyaya were blessed with their first child Devyaan on May 22.
Singer Shreya Ghoshal and her husband Shiladitya Mukhopadhyaya were blessed with their first child Devyaan on May 22.
Shaheer Sheikh's Wife Ruchikaa Kapoor is a Glowing Mom-to-be as She Flaunts Her Baby Bump
https://ift.tt/3qrSL5S
Kuch Rang Pyar Ke Aise Bhi: Nayi Kahani actor Shaheer Shekh and his wife Ruchikaa Kapoor are expecting their baby in the coming months.
Kuch Rang Pyar Ke Aise Bhi: Nayi Kahani actor Shaheer Shekh and his wife Ruchikaa Kapoor are expecting their baby in the coming months.
ದೆಹಲಿಯಲ್ಲಿ ಸಾರ್ವಜನಿಕರಿಗೆ ಸ್ಪುಟ್ನಿಕ್ ವಿ ಲಸಿಕೆ ಆರಂಭ
ನವದೆಹಲಿ, ಜೂನ್ 28: ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ "ಸ್ಪುಟ್ನಿಕ್ ವಿ" ಲಸಿಕೆಯನ್ನು ಗುರುಗ್ರಾಮದ ಫೋರ್ಟಿಸ್ ಸಂಶೋಧನಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ. ರಷ್ಯಾ ಮೂಲದ ಈ ಲಸಿಕೆಯನ್ನು ಇಲ್ಲಿನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ವಿತರಣೆ ಮಾಡುತ್ತಿದ್ದು, ಭಾನುವಾರದಿಂದ ದೆಹಲಿಯಲ್ಲಿ ಇದನ್ನು ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ. ಶೀಘ್ರವೇ ಇತರೆ ನಗರಗಳಲ್ಲಿಯೂ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.{image-sputnikvaccine-1624842740.jpg
from Oneindia.in - thatsKannada News https://ift.tt/3djO4Ws
from Oneindia.in - thatsKannada News https://ift.tt/3djO4Ws
Sunday, 27 June 2021
Malaika Arora's 'Postcard With Love' from Venue of Arjun Kapoor's Birthday Bash
https://ift.tt/32O0wIi
Malaika Arora, Arjun Kapoor's girlfriend, took to social media to share a picture from the venue where his birthday party was recently hosted.
Malaika Arora, Arjun Kapoor's girlfriend, took to social media to share a picture from the venue where his birthday party was recently hosted.
Family Man 2 Director Says Lonavala Question Should 'Never' Be Answered And We Couldn't Agree More
https://ift.tt/3A11GQ7
The Family Man 2 co-director Suparn Verma explains why the whole discussion around "What happened in Lonavala" reeks of sexism.
The Family Man 2 co-director Suparn Verma explains why the whole discussion around "What happened in Lonavala" reeks of sexism.
One Doesn't Need to be an Activist to Call Out Wrong, Says Richa Chadha
https://ift.tt/2TVLwqA
Actor Richa Chadha says her determination to be a ''decent human being'' motivates her to take a stand on sociopolitical issues.
Actor Richa Chadha says her determination to be a ''decent human being'' motivates her to take a stand on sociopolitical issues.
When Satyajit Ray Was Advised to Sue Steven Spielberg Over 'ET' Plagiarism Allegations
https://ift.tt/3jiinRd
In an old interview from 1983, Master filmmaker Satyajit Ray said that writer Arthur C Clarke advised him to sue Steven Spielberg as his film ET had similarities with Ray's The Alien.
In an old interview from 1983, Master filmmaker Satyajit Ray said that writer Arthur C Clarke advised him to sue Steven Spielberg as his film ET had similarities with Ray's The Alien.
ಒಲಂಪಿಕ್ ಬಗ್ಗೆ ಮನ್ ಕೀ ಬಾತ್ನಲ್ಲಿ ಮಾತನಾಡಿದ ಮೋದಿ
ನವದೆಹಲಿ, ಜೂನ್ 27; "ಒಲಂಪಿಕ್ನಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಭಾರತೀಯ ಯಾರು?" ಎಂಬ ಪ್ರಶ್ನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಆರಂಭಿಸಿದರು. ಈ ಪ್ರಶ್ನೆಗೆ ಎಲ್ಲರೂ ಉತ್ತರ ಕಳಿಸಿ ಎಂದು ಮನವಿ ಮಾಡಿದರು. ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
from Oneindia.in - thatsKannada News https://ift.tt/35Yr5fv
from Oneindia.in - thatsKannada News https://ift.tt/35Yr5fv
Britney Spears' Ex Boyfriend Reveals She Wanted a Baby Girl But Was Told To Work Instead
https://ift.tt/35Scjqs
After Britney Spears opened up about not being allowed to have another child under her conservatorship, her ex-boyfriend revealed that she wanted to have a daughter over anything else.
After Britney Spears opened up about not being allowed to have another child under her conservatorship, her ex-boyfriend revealed that she wanted to have a daughter over anything else.
Priyanka Chopra's Brother Siddharth's Ex-fiancee Ishita Kumar is Now Married
https://ift.tt/3AdqiFs
As reported, when Siddharth and Ishita were set to marry in 2019, it did not come through because the groom-to-be was not ready to take the step.
As reported, when Siddharth and Ishita were set to marry in 2019, it did not come through because the groom-to-be was not ready to take the step.
Case Registered Against Karan Mehra, His Family by Mumbai Police on Nisha Rawal's Complaint
https://ift.tt/3yPB2ZL
Karan Mehra has been accused by his wife Nisha Rawal of having an affair, taking her jewellery and beating her up.
Karan Mehra has been accused by his wife Nisha Rawal of having an affair, taking her jewellery and beating her up.
Sanjay Leela Bhansali Wraps Gangubai Kathiawadi Starring Alia Bhatt: Report
https://ift.tt/2UGHh2C
Filmmaker Sanjay Leela Bhansali recently wrapped Gangubai Kathiawadi starring Alia Bhatt and will now shoot his web-series Heera Mandi on the same floor.
Filmmaker Sanjay Leela Bhansali recently wrapped Gangubai Kathiawadi starring Alia Bhatt and will now shoot his web-series Heera Mandi on the same floor.
Subscribe to:
Posts (Atom)