WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ನಾಯಕತ್ವ ಬದಲಾವಣೆ: ಉಸ್ಸಪ್ಪಾ ಎನ್ನುವಷ್ಟರಲ್ಲಿ ಬಿಎಸ್ವೈಗೆ ಮತ್ತೆ ಆತಂಕ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮೂರು ದಿನಗಳ ಕರ್ನಾಟಕ ಭೇಟಿಯ ನಂತರ, ಕೊಂಚ ನಿರಾಳವಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೆ ಟೆನ್ಸನ್ ಎದುರಾಗುವ ಸಾಧ್ಯತೆಯಿಲ್ಲದಿಲ್ಲ. ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಬಿಜೆಪಿಯ ಭಿನ್ನರಿಗೆ ಸಾರಿ ಹೋಗಿರುವ ಅರುಣ್ ಸಿಂಗ್, ಒಟ್ಟಾರೆಯಾಗಿ ತಮ್ಮ ಮೂರು ದಿನಗಳ ಕರ್ನಾಟಕ ಭೇಟಿಯ ವರದಿಯನ್ನು ವರಿಷ್ಠರಿಗೆ ಇನ್ನೂ ಸಲ್ಲಿಸಬೇಕಷ್ಟೇ.. ಈಶ್ವರಪ್ಪನವರ

from Oneindia.in - thatsKannada News https://ift.tt/3vFW0aU

«
Next
Newer Post
»
Previous
Older Post

No comments: