WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಕರ್ನಾಟಕದ ನಾಲ್ವರು ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ

ಬೆಂಗಳೂರು, ಆಗಸ್ಟ್ 08; ಪ್ರಧಾನಿ  ನರೇಂದ್ರ ಮೋದಿ ಸೂಚನೆಯಂತೆ ಹೊಸದಾಗಿ ಸಂಪುಟಕ್ಕೆ ಸೇರಿರುವ ಸಚಿವರು ದೇಶಾದ್ಯಂತ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ. ಕರ್ನಾಟಕದಲ್ಲಿ ಆಗಸ್ಟ್ 16ರಿಂದ ನಾಲ್ಕು ದಿನಗಳ ಕಾಲ ನಾಲ್ವರು ಕೇಂದ್ರ ಸಚಿವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 43 ಸಚಿವರು ದೇಶವ್ಯಾಪಿ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ. ತಮ್ಮನ್ನು ಜನರಿಗೆ ಪರಿಚಯಿಸಿಕೊಳ್ಳುವ ಜೊತೆಗೆ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ಈ

from Oneindia.in - thatsKannada News https://ift.tt/37sv7O4

«
Next
Newer Post
»
Previous
Older Post

No comments: