ಹಿಂದೂ, ಮುಸ್ಲಿಂ ಮತ ಓಲೈಕೆ: ಬಿಜೆಪಿ, ಟಿಎಂಸಿ ನೈತಿಕತೆಯ ಅಧಃಪತನ
ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯುತ್ತಿದೆ. ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ಬಿಜೆಪಿ ಮತ್ತು ಅದರ ಮಿತ್ರಕೂಟ ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್, ಟಿಎಂಸಿ,ಡಿಎಂಕೆ ಸೇರಿದಂತೆ ಇತರ ಪಕ್ಷಗಳು. ಅಭಿವೃದ್ದಿ, ಜನಪರ ಕೆಲಸ, ದೇಶಕಟ್ಟುವ ವಿಚಾರವನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವುದನ್ನು ಬಿಟ್ಟು, ರಾಜಕೀಯ ಪಕ್ಷಗಳು ಮಾಡುತ್ತಿರುವುದು ವಿರೋಧಿಗಳ ಟೀಕೆ, ಜಾತಿ ರಾಜಕಾರಣ.
from Oneindia.in - thatsKannada News https://ift.tt/3mmMrdE





No comments:
Post a Comment