WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಪ್ರವಾಸೋದ್ಯಮ ಪುನಶ್ಚೇತನ; ಸರ್ಕಾರ ಮಾಡಿದ ಘೋಷಣೆಗಳು

ಬೆಂಗಳೂರು, ಜೂನ್ 25; ಕೋವಿಡ್ ಸಂಕಷ್ಟದಿಂದಾಗಿ ಸವಾಲಿನ ಪರಿಸ್ಥಿತಿಯನ್ನು ಪ್ರವಾಸೋದ್ಯಮ, ಆತಿಥ್ಯ ವಲಯ ಎದುರಿಸುತ್ತಿದೆ. ಈ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ಘೋಷಣೆ ಮಾಡಿದೆ. ಈ ಪುನಶ್ಚೇತನ ಕ್ರಮಗಳಿಂದ ಪ್ರವಾಸಿ ವಲಯವು ಚಟುವಟಿಕೆ, ವ್ಯಾಪಾರವನ್ನು ಮರು ಆರಂಭಿಸಲು ಮತ್ತು ಭಾಗಿದಾರರಲ್ಲಿ ಆತ್ಮವಿಶ್ವಾಸ, ಚೈತನ್ಯವನ್ನು ಮೂಡಿಸಲು ಸಹಕಾರಿಯಾಗಿದೆ. ಪ್ರವಾಸಿ ಮಾರ್ಗದರ್ಶಿಗಳ ಜೀವ ನಿರ್ವಹಣೆ ಮಾಡಲು ಸಹಾಯಕವಾಗಿದೆ.

from Oneindia.in - thatsKannada News https://ift.tt/3j8DghD

«
Next
Newer Post
»
Previous
Older Post

No comments: