ನವದೆಹಲಿ, ಜುಲೈ 29: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ರಾಜ್ಯಗಳಲ್ಲಿ ಮುಂಗಾರು ಪ್ರಭಾವ ತಗ್ಗಿದ್ದು, ಮಳೆ ಕ್ಷೀಣಿಸುತ್ತಿದೆ. ಆದರೆ ದಕ್ಷಿಣ ಬಾಂಗ್ಲಾದೇಶ ಹಾಗೂ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇನ್ನೂ ಕೆಲವು ದಿನ
from Oneindia.in - thatsKannada News https://ift.tt/3xaL9Xb
No comments:
Post a Comment