ವಿಭಜನೆ ನಂತರ ಕೊರೊನಾ ಎರಡನೇ ಅಲೆ ಅತ್ಯಂತ ಭೀಕರ ದುರಂತ; ವರದಿ
ನವದೆಹಲಿ, ಜುಲೈ 22: ವಿಭಜನೆ ನಂತರ ಕೊರೊನಾ ಎರಡನೇ ಅಲೆ ದೇಶದಲ್ಲಿನ ಅತ್ಯಂತ ಭೀಕರ ದುರಂತವಾಗಿದ್ದು, 49 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿಯೊಂದು ತಿಳಿಸಿದೆ. ಜೂನ್ 2021ರ ವೇಳೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯು ನಾಲ್ಕು ಲಕ್ಷವಾಗಿದೆ. ಈ ವಾಸ್ತವವೇ ದುರಂತವಾಗಿದೆ ಎಂದು ಜಾಗತಿಕ ಅಭಿವೃದ್ಧಿ ಕೇಂದ್ರ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಕೊರೊನಾ ಸಾಂಕ್ರಾಮಿಕದ ಸಂದರ್ಭ
from Oneindia.in - thatsKannada News https://ift.tt/3kHUtz3





No comments:
Post a Comment