ಉಪಕದನ: ಮಠಗಳಗೆ ಎಡತಾಕುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಅ.21: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾರಷ್ಟೇ ಅಲ್ಲದೆ ವಿವಿಧ ಮಠ ಮಾನ್ಯಗಳಿಗೂ ಎಡತಾಕುತ್ತಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹಾದಿಯಲ್ಲಿ ಮಠಾಧೀಶರು ಮತ್ತ ಅವರ ಸಮುದಾಯಗಳ ಭಕ್ತರನ್ನು ಮೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಉಪಚುನಾವಣೆ ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿದೆ. ಪರಸ್ಪರ ನಿಂದನೆ, ಬೈದಾಟ, ಆರೋಪ ,ಟೀಕೆಗಳಲ್ಲಿ
from Oneindia.in - thatsKannada News https://ift.tt/2Xztn48





No comments:
Post a Comment