WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಸಂಸತ್ತಿನಲ್ಲಿ ಐದು ವರ್ಷ ಕನ್ನಡದಲ್ಲೇ ಮಾತನಾಡಿ ಅಭಿಮಾನ ಮೆರೆದಿದ್ದ ಜೆ.ಎಚ್. ಪಟೇಲರು!

ಬೆಂಗಳೂರು,ನ.01: ಇವತ್ತು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮದ ಹಬ್ಬ. ಕರ್ನಾಟಕ, ಕನ್ನಡವನ್ನೇ ಉಸಿರಾಡದ ಕನ್ನಡದ ಕಣ್ಮಣಿಗಳು ಅನೇಕರಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಸೇನಾನಿಗಳಂತೆ ಕನ್ನಡ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಕನ್ನಡದ ಕಣ್ಮಣಿಗಳೂ ನಮ್ಮ ನಡುವೆ ಇದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವತ್ತಿಗೂ ಮರೆಯಾಗದಂತೆ ದಂತಕಥೆಗಳಾಗಿಯೇ ಕನ್ನಡದ ಕಟ್ಟಾಳುಗಳ ಕಿರುಪರಿಚಯ ಇಲ್ಲಿ ವಿವರಿಸಲಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡಿದವರು,

from Oneindia.in - thatsKannada News https://ift.tt/2ZQQEzs

«
Next
Newer Post
»
Previous
Older Post

No comments: