WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಕೈಮೀರಿ ಹೋಗಿರುವ ಕೊರೊನಾ: ಸ್ಪಷ್ಟ ಕಾರಣ, ಸರಕಾರದ 5 ಬೇಜಾಬ್ದಾರಿತನ
SGK ADVERTISING ADDA

ವೀಕೆಂಡ್ ಕರ್ಫ್ಯೂ ಹೊರತಾಗಿಯೂ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಶವಸಂಸ್ಕಾರ ಮತ್ತು ಆಕ್ಸಿಜನ್ ಸಮಸ್ಯೆಗಳು ಒಂದು ಹಂತಕ್ಕೆ ದಾರಿಗೆ ಬರುತ್ತಿದೆಯಾದರೂ, ಸದ್ಯದ ಮಟ್ಟಿಗೆ ಈ ವಿಚಾರ ಸರಕಾರದ ಹಿಡಿತ ತಪ್ಪಿದಂತಿದೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಖುದ್ದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ, ಹದಿನಾಲ್ಕು ದಿನಗಳ ಲಾಕ್ ಡೌನ್ ಆರಂಭವಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ಈ ಲಾಕ್

from Oneindia.in - thatsKannada News https://ift.tt/32UbJqN

«
Next
ಭಾರತದಲ್ಲಿ 3,60,960 ಹೊಸ ಕೊರೊನಾ ಪ್ರಕರಣ; ಸಾವಿನ ಸಂಖ್ಯೆಯಲ್ಲಿ ಏರಿಕೆ
»
Previous
ಕರ್ನಾಟಕದಲ್ಲಿ 14 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಪ್ರಕರಣ

No comments: