ಅವರೆಲ್ಲಾ ಕೆಲವೇ ತಿಂಗಳ ಹಿಂದೆ ಆರಾಮವಾಗಿ ಇದ್ದರು. ಹೊಟ್ಟೆ ತುಂಬಾ ಊಟ, ನೆಮ್ಮದಿ ತುಂಬಿದ ಮನೆ. ಹೀಗೆ ಎಲ್ಲವನ್ನೂ ಕೆಲವೇ ದಿನಗಳಲ್ಲಿ ಕಳೆದುಕೊಂಡಿದ್ದಾರೆ. ಹೌದು, ಸೇನಾ ದಂಗೆಯ ನಂತರದ ಮ್ಯಾನ್ಮಾರ್ ಚಿತ್ರಣ ಇದು. ಪ್ರಜಾಪ್ರಭುತ್ವ ವಾದಿ ಸರ್ಕಾರವನ್ನು ಇಲ್ಲವಾಗಿಸಿ, ದೇಶದ ಮೇಲೆ ನಿಯಂತ್ರಣ ಸಾಧಿಸಿರುವ ಅಲ್ಲಿನ ಮಿಲಿಟರಿ ಹೋರಾಟಗಾರರನ್ನು ಕಂಡ ಕಂಡಲ್ಲಿ ಕೊಂದು ಹಾಕುತ್ತಿದೆ. ಹೀಗಾಗಿ ಜೀವ
from Oneindia.in - thatsKannada News https://ift.tt/3meGbot
No comments:
Post a Comment