WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಕರ್ನಾಟಕ: ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಸುಮಾರು 600 ಮಂದಿ ಕೊರೊನಾ ಸೋಂಕಿತರು ಸಾವು

ಬೆಂಗಳೂರು, ಮೇ 15: ಒಂದೊಡೆ ಆಮ್ಲಜನಕದ ಕೊರತೆ, ಇನ್ನೊಂದೆಡೆ ಹಾಸಿಗೆಗಳ ಕೊರತೆ ಇವೆರಡನ್ನೂ ಹೊಂದಿಸುವಷ್ಟರಲ್ಲಿ ರೋಗಿಗಳ ಸಾವು. ಸಮಯಕ್ಕೆ ಸರಿಯಾಗಿ ಸಿಗದ ಬೆಡ್, ಚಿಕಿತ್ಸೆ ವಿಳಂಬದಿಂದಾಗಿ ಕಳೆದ 1 ತಿಂಗಳಿಂದ ರಾಜ್ಯದಲ್ಲಿ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ ಕೋವಿಡ್ ಸಂಖ್ಯೆ

from Oneindia.in - thatsKannada News https://ift.tt/3fnYNzl

«
Next
Newer Post
»
Previous
Older Post

No comments: