ತಣ್ಣಗಾದ ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಬಟ್ ಯಾವಾಗ?
ಯಾವುದೋ ವಿಚಾರಕ್ಕೆ ದೆಹಲಿಗೆ ಹೋಗಿದ್ದ ಸಚಿವರೊಬ್ಬರು, ಬಿಜೆಪಿ ಮುಖಂಡರಿಬ್ಬರು ವಾಪಸ್ ಬೆಂಗಳೂರಿಗೆ ಬಂದ ಮೇಲೆ ಆದ ಸುದ್ದಿಯೇ ಬೇರೆ. ಬಲವಾದ ಯಾವುದೇ ಆಧಾರವಿಲ್ಲದ ಸುದ್ದಿಗಳು ಹರಿದಾಡಿದ್ದೇ ಹರಿದಾಡಿದ್ದು. ಕರ್ನಾಟಕ ಬಿಜೆಪಿಗೆ ಫೇಸ್ ಅಂತಿರುವ ಯಡಿಯೂರಪ್ಪನವರು ಸಿಎಂ ಹುದ್ದೆಗೆ ಇನ್ನೇನು ರಾಜೀನಾಮೆ ಒಗಾಯಿಸಲಿದ್ದಾರೆ ಎನ್ನುವರಷ್ಟು ಮಟ್ಟಿಗೆ ಸುದ್ದಿ ಹರಿದಾಡಲಾರಂಭಿಸಿತು. ಸಿಎಂ ರೇಸಿನಲ್ಲಿರುವವರೊಬ್ಬರು ಪ್ರಮಾಣವಚನ ಸ್ವೀಕರಿಸುವ ಮುನ್ನ ಮಠ ಮಂದಿರಗಳಿಗೆಲ್ಲಾ
from Oneindia.in - thatsKannada News https://ift.tt/3wDMA0f





No comments:
Post a Comment