WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಕೋವಿಡ್‌ನಿಂದ ಚೇತರಿಸಿಕೊಂಡವರ ಶಸ್ತ್ರಚಿಕಿತ್ಸೆಗೆ ತಜ್ಞರಿಂದ ಮಹತ್ವದ ಸಲಹೆ

ನವದೆಹಲಿ, ಮೇ 31: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ತಜ್ಞರು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ತುರ್ತು ಶಶ್ತ್ರಚಿಕಿತ್ಸೆಗಳು ಅಲ್ಲದ ರೋಗಿಗಳು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಆರು ವಾರಗಳ ನಂತರ ಶಸ್ತ್ರಚಿಕಿತ್ಸೆ ನಡೆಸುವುದು ಉತ್ತಮ ಎಂದಿದ್ದಾರೆ. ತುರ್ತು ಅಲ್ಲದ ಶಶಸ್ತ್ರಚಿಕಿತ್ಸೆಗಳನ್ನು

from Oneindia.in - thatsKannada News https://ift.tt/3fXl6vZ

«
Next
Newer Post
»
Previous
Older Post

No comments: