WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Tuesday, 29 June 2021

‘ಕೊರೊನಾ’ ಕಣ್ಣೀರ ಕಥೆ: ಮಕ್ಕಳ ಜೀವ, ಜೀವನ ಕಸಿಯುತ್ತಿದೆ ಡೆಡ್ಲಿ ವೈರಸ್..!

ಜಗತ್ತನ್ನು ಬೇರೆ ಯಾವುದೇ ರೋಗ ಕಾಡದಷ್ಟು ಆಳವಾಗಿ ಕಾಡಿದ್ದು ಇದೇ ಕೊರೊನಾ ವೈರಸ್. ಕೊರೊನಾ ಕಾಟಕ್ಕೆ ಪ್ರಪಂಚವೇ ಬೆಚ್ಚಿಬಿದ್ದಿದೆ. ಒಂದು ಕಡೆ ಕೋಟ್ಯಂತರ ಜನರು ಕೊರೊನಾ ಸೋಂಕಿನಿಂದ ನರಳಿ ನರಳಿ ಜೀವ ಉಳಿಸಿಕೊಂಡಿದ್ದರೆ, ಹತ್ತಾರು ಲಕ್ಷ ಜನರು ‘ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಿಷಯ ಇದಲ್ಲ, ಅತ್ತ ಕೊರೊನಾ ಅಬ್ಬರಿಸುವಾಗಲೇ ಇತ್ತ ಸದ್ದಿಲ್ಲದೆ ಮಕ್ಕಳ ಭವಿಷ್ಯ ಮುಗಿದು

from Oneindia.in - thatsKannada News https://ift.tt/3h0ojN2

No comments: