ಬೂಸ್ಟರ್ ಡೋಸ್; ಏಮ್ಸ್ ಮುಖ್ಯಸ್ಥ ನೀಡಿದ ಬಹುಮುಖ್ಯ ಸಲಹೆ
ನವದೆಹಲಿ, ಆಗಸ್ಟ್ 26: ಕೊರೊನಾ ಸೋಂಕು ಹರಡುವಿಕೆ ತಡೆಯಲು ಭಾರತದಲ್ಲಿ ಸಾಧ್ಯವಾದಷ್ಟು ಜನರಿಗೆ ತ್ವರಿತವಾಗಿ ಲಸಿಕೆ ಹಾಕುವತ್ತ ಗಮನ ಹರಿಸಬೇಕು ಹಾಗೂ ಬೂಸ್ಟರ್ ಡೋಸ್ ನೀಡುವ ಆಲೋಚನೆಗೆ ಇನ್ನಷ್ಟು ದಿನ ತಡೆ ನೀಡಬೇಕು ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೇಶದಲ್ಲಿ ಲಸಿಕಾ ಅಭಿಯಾನವು ವೇಗವಾಗಿ ಮುಂದುವರೆದರೆ ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು
from Oneindia.in - thatsKannada News https://ift.tt/2WotgHN





No comments:
Post a Comment