ರಾಜಕೀಯ ಕಾರಣಕ್ಕಾಗಿ ಕಿಂಗ್ ಖಾನ್ ಶಾರುಖ್ ಪುತ್ರನ ಮೇಲೆ ಟಾರ್ಗೆಟ್?
ಮುಂಬೈ ಕರಾವಳಿಯಲ್ಲಿ ಅಕ್ಟೋಬರ್ 2 ರಂದು, ಗೋವಾ ಕಡೆಗೆ ತೆರಳುತ್ತಿದ್ದ ಕ್ರೂಸ್ ಹಡಗು ರೇವ್ ಪಾರ್ಟಿ ನಡೆದಿದೆ ಎಂಬ ಶಂಕೆ ಮೇಲೆ ಎನ್ ಸಿ ಬಿ ದಾಳಿ ನಡೆಸಿ, ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದು ನೆನಪಿರಬಹುದು, ಇಂದು ಆರ್ಯನ್ ಖಾನ್ 13 ಷರತ್ತುಗಳಿಗೆ ಒಪ್ಪಿ ನ್ಯಾಯಾಲಯದ ಆದೇಶದಂತೆ ಜಾಮೀನು
from Oneindia.in - thatsKannada News https://ift.tt/2ZvYZIk





No comments:
Post a Comment