ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?
ಬೆಂಗಳೂರು, ನ. 15: ಬಿಟ್ ಕಾಯಿನ್ ಪ್ರಕರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೋಬಲವನ್ನೇ ಕಸಿದು ಕೊಂಡಂತೆ ಕಾಣುತ್ತಿದೆ. ಸಿಎಂ ಎಂದರೆ ಕಾಮನ್ ಮ್ಯಾನ್ ಎಂದು ವ್ಯಾಖ್ಯಾನ ಮಾಡಿ ಮಂದಹಾಸದ ನಗು ಬೀರಿ ಅಧಿಕಾರ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ನೂರು ದಿನದ ಆಡಳಿತವನ್ನು ಚಾಣಾಕ್ಷ ರೀತಿಯಲ್ಲಿ ಪೂರೈಸಿದ್ದರು. ಅಪ್ಪು ನಿಧನದ ವೇಳೆಯಂತೂ ಲಕ್ಷಾಂತರ ಮಂದಿ ಜಮಾಯಿಸಿದರೂ ಸಣ್ಣ
from Oneindia.in - thatsKannada News https://ift.tt/3CeBgu8





No comments:
Post a Comment