WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಬದುಕಲಿ ಕಲಿಸಿ, ಮತಾಂತರದ ಅಗತ್ಯವಿಲ್ಲ ಎಂದ ಮೋಹನ್ ಭಾಗವತ್

ನವದೆಹಲಿ, ನವೆಂಬರ್ 20: ಭಾರತದಲ್ಲಿ ಯಾರನ್ನೂ ಮತಾಂತರ ಮಾಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ನಡೆದ ಆರ್‌ಎಸ್‌ಎಸ್ ಸರಣಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಸಮನ್ವಯದಿಂದ ಒಟ್ಟಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. "ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಅದರ ಬದಲಿಗೆ ಜನರು ಹೇಗೆ ಬದುಕಬೇಕೆಂದು

from Oneindia.in - thatsKannada News https://ift.tt/3nvnbnP

«
Next
Newer Post
»
Previous
Older Post

No comments: