WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Thursday, 29 April 2021

ಕೇಂದ್ರದಿಂದ ಲಸಿಕೆ ಬಂದ ಬಳಿಕ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಚುರುಕು

ಬೆಂಗಳೂರು, ಏಪ್ರಿಲ್ 29: ಕೇಂದ್ರದಿಂದ ಲಸಿಕೆ ಬಂದ ಬಳಿಕ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುವುದು, ಅಲ್ಲಿಯವರೆಗೂ ನೋಂದಣಿ ಕಾರ್ಯ ಮುಂದುವರೆಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕೋವಿನ್ ಅಪ್ಲಿಕೇಷನ್‌ನಲ್ಲಿ ಜನರು ನೋಂದಣಿ ಮಾಡಿಕೊಳ್ಳಬಹುದು ಆದರೆ ನಾವು ಕೇಳಿದಷ್ಟು ಕೊರೊನಾ ಲಸಿಕೆ ನಮಗೆ ತಲುಪಿದ ಬಳಿಕವಷ್ಟೇ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ

from Oneindia.in - thatsKannada News https://ift.tt/3vtoB3n

No comments: