ಹಾಲಿ ವಿಧಾನಸಭೆಯ ಇನ್ನುಳಿದ ಅವಧಿ ತನಗೆ ಶಾಶ್ವತ ಅಲ್ಲ ಎನ್ನುವುದು ಅರಿತೋ ಏನೋ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಜನಸ್ನೇಹಿ ನಿರ್ಧಾರದ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ. ಯಾಕೆಂದರೆ, ಅವರಿಗೂ ಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ. ಕಳೆದ ಮತ್ತು ಈಗಿನ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪನವರು ಪೂರ್ಣಾವಧಿಯನ್ನು ಮುಗಿಸಲು ಆಗಲಿಲ್ಲ. ಆದರೆ, ಅಂದಿನ ಸರಕಾರದಲ್ಲಿ ಮತ್ತು ಇಂದಿನ ಸರಕಾರದಲ್ಲಿ
from Oneindia.in - thatsKannada News https://ift.tt/3AQoQZb
No comments:
Post a Comment