ಕೊರೊನಾ ಎರಡನೇ ಅಲೆ ನಮ್ಮಿಂದ ದೂರವಾಗಿಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶನಿವಾರ (ಆಗಸ್ಟ್ 14) ಹೇಳಿದ್ದಾರೆ. ಮೂರನೇ ಅಲೆಯ ಬಗ್ಗೆ ಲಾಕ್ಡೌನ್ ಸದ್ಯಕ್ಕೆ ಇಲ್ಲ ಎನ್ನುವುದನ್ನೂ ಸಿಎಂ ಹೇಳಿದ್ದಾರೆ. ಶಾಲಾ, ಕಾಲೇಜು ಆರಂಭದ ವಿಚಾರದಲ್ಲೂ ಸರಕಾರ ಅಂತಿಮ ನಿರ್ಧಾರಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗಿರುವ ಜಿಲ್ಲೆಯಲ್ಲಿ ಶಾಲೆ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಮಿಕ್ಕೆಲ್ಲಾ ಜಿಲ್ಲೆಗಳಲ್ಲಿ
from Oneindia.in - thatsKannada News https://ift.tt/3iL0qtM
No comments:
Post a Comment