Cyclone Biparjoy: ಭಕರ ಚಡಮರತದ ಅಬಬರ; ಗಜರತನ ದವರಕಧಶ ದವಲಯ ಬದ
ಗುಜರಾತ್,ಜೂನ್ 16: ಭೀಕರ ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ತೀರ ತತ್ತರಿಸಿದ್ದು, ಗುಜರಾತ್ನ ದ್ವಾರಕಾಧೀಶ್ ದೇವಾಲಯವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ. ಗುರುವಾರ ತಡರಾತ್ರಿ ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭೂಕುಸಿತವಾಗುವ ಸಾಧ್ಯತೆಯಿರುವ ಹಿನ್ನೆಲೆ ಗುಜರಾತ್ನ ಪುರಾತನ ದ್ವಾರಕಾಧೀಶ್ ದೇವಾಲಯವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದ್ವಾರಕಾಧೀಶ್ ದೇವಾಲಯಗಳ ಸಮೂಹವು
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/EaI0Tkz<
Tag: IFTTT Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು





No comments:
Post a Comment