WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » Cyclone Biparjoy: ಭಕರ ಚಡಮರತದ ಅಬಬರ; ಗಜರತನ ದವರಕಧಶ ದವಲಯ ಬದ

ಗುಜರಾತ್‌,ಜೂನ್‌ 16: ಭೀಕರ ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ತೀರ ತತ್ತರಿಸಿದ್ದು, ಗುಜರಾತ್‌ನ ದ್ವಾರಕಾಧೀಶ್ ದೇವಾಲಯವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ. ಗುರುವಾರ ತಡರಾತ್ರಿ ಗುಜರಾತ್‌ ರಾಜ್ಯದ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭೂಕುಸಿತವಾಗುವ ಸಾಧ್ಯತೆಯಿರುವ ಹಿನ್ನೆಲೆ ಗುಜರಾತ್‌ನ ಪುರಾತನ ದ್ವಾರಕಾಧೀಶ್ ದೇವಾಲಯವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದ್ವಾರಕಾಧೀಶ್ ದೇವಾಲಯಗಳ ಸಮೂಹವು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/EaI0Tkz<

«
Next
Newer Post
»
Previous
Older Post

No comments: