WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

Neetu Kapoor on Rishi Kapoor's Death Anniversary: We Have Celebrated Him All Year with a Smile

https://ift.tt/3nAdhjg
Wife Neetu Kapoor and daughter Riddhima shared heartfelt tributes on the first death anniversary of Rishi Kapoor.

Elliot Page Didn't Panic Looking in the Mirror After Breast Removal Surgery

https://ift.tt/3xJxc47
Juno star Elliot Page, who came out as a transgender in 2020, talks about how sharing one's experience can help others going through gender identity problems.

Covid-19 Positive Randhir Kapoor Shifted to ICU for Further Tests

https://ift.tt/3u7FSPt
The father of Karisma and Kareena Kapoor Khan also shared that he had received his two doses of the Covid-19 vaccine, and he has no clue how he contracted coronavirus.

Out of Love Season 2 Review: Rasika Dugal-Purab Kohli's Show is a Complex Web of Emotions

https://ift.tt/3xEi3B4
'Out of Love 2' picks up 3 years after Season 1 left off but focusses more on other characters with Rasika Dugal anchoring it with her layered performance.

Billboard Music Awards: The Weeknd Leads with 16 Nominations, BTS Gets 5th Social Artist Nod

https://ift.tt/2PzSH5Y
The Weeknd is leading the Billboard Music Awards nominations, while BTS is up for the Top Social Artist Award for the 5th year in a row.

ಬ್ಯಾಂಕ್ ಆಫ್ ಇಂಡಿಯಾದಲ್ಲಿ 5000ಕ್ಕೂ ಅಧಿಕ ಹುದ್ದೆಗಳಿವೆ

ಬೆಂಗಳೂರು, ಏಪ್ರಿಲ್ 30: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಮೇ 17ರೊಳಗೆ ಅರ್ಜಿ ಸಲ್ಲಿಸಬಹುದು. ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/sbi-recruitment-2021-apply-for-5000-junior-associates-posts-221564.html

ಇಸ್ರೇಲ್ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತ: 40ಕ್ಕೂ ಅಧಿಕ ಮಂದಿ ಸಾವು

ಜೆರುಸಲೇಂ, ಏಪ್ರಿಲ್ 30: ಇಸ್ರೇಲ್‌ನ ಧಾರ್ಮಿಕ ಸಭೆಯಲ್ಲಿ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಸುಮಾರು 10 ಸಾವಿರ ಮಂದಿ ಸೇರಿದ್ದರು ಎಂದು ತಿಳಿದು ಬಂದಿದೆ, ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ. ಶಾಲೆಯಲ್ಲಿ ಕಾಲ್ತುಳಿತ: 14

from Oneindia.in - thatsKannada News https://ift.tt/3xB3VbC

ರಾಜ್ಯಪಾಲ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಲಂಚ: ಹೈಕೋರ್ಟ್ ಬೇಸರ

ಬೆಂಗಳೂರು, ಏಪ್ರಿಲ್ 30: ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಲಂಚ ನೀಡಿರುವ ಕುರಿತು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್‌ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದೆ. ಉದ್ಯಮಿ ಸುರೇಂದ್ರ ರೆಡ್ಡಿ ಎಂಬುವವರಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ಆಮಿಷವೊಡ್ಡಿಒಂದು ಕೋಟಿ ರೂ. ಪಡೆದು ವಂಚನೆ ಎಸಗಿದ

from Oneindia.in - thatsKannada News https://ift.tt/3e4KDUn

Q1ರಲ್ಲಿ ಚಿನ್ನದ ಹೂಡಿಕೆಯ ಬೇಡಿಕೆಯಲ್ಲಿ ಭಾರಿ ಕುಸಿತ

ನವದೆಹಲಿ, ಏಪ್ರಿಲ್ 30: ವಿಶ್ವ ಚಿನ್ನ ಪರಿಷತ್ತಿನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿ ಪ್ರಕಾರ, ಹೆಚ್ಚಿನ ಬಡ್ಡಿದರಗಳ ನಿರೀಕ್ಷೆಗಳು ಭಾವನೆಯ ಮೇಲೆ ಪರಿಣಾಮ ಬೀರಿರುವುದರಿಂದ ಚಿನ್ನದ ಬೆಂಬಲಿತ ವಿನಿಮಯ-ವಹಿವಾಟು ನಿಧಿಗಳಲ್ಲಿ (ಇಟಿಎಫ್) ಭಾರಿ ಹೊರಹರಿವು ಉಂಟಾಗಿತ್ತು. ಇದರಿಂದ ಮೊದಲನೇ ತ್ರೈಮಾಸಿಕದಲ್ಲಿ ಚಿನ್ನದ ಹೂಡಿಕೆಯ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡಿದೆ. ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ

from Oneindia.in - thatsKannada News https://ift.tt/3t6nrsQ

ಭಾರತದಲ್ಲಿ ಹೊಸದಾಗಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3498 ಮಂದಿ ಸಾವು

ನವದೆಹಲಿ, ಏಪ್ರಿಲ್ 30: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದು ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎನ್ನುವ ಆತಂಕ ಎದುರಾಗಿದೆ, ನಿತ್ಯ ಸಾವಿರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಆಸ್ಪತ್ರೆ, ಆಕ್ಸಿಜನ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟ 3.70 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3645 ಮಂದಿ

from Oneindia.in - thatsKannada News https://ift.tt/2QBv79E

ಕರ್ನಾಟಕ: ಮೇ 1ರಿಂದ 18ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಇಲ್ಲ

ಬೆಂಗಳೂರು, ಏಪ್ರಿಲ್ 30: ಮೇ 1ರಿಂದ ಕರ್ನಾಟಕದಲ್ಲಿ 18 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಿಸಲಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಹೌದು ಕೇಂದ್ರದಿಂದ ಕೊರೊನಾ ಲಸಿಕೆ ಸರಬರಾಜಾಗದ ಕಾರಣ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ವಿತರಣಾ ಅಭಿಯಾನ ಮುಂದುವರೆಯಲಿದೆ ಎನ್ನಲಾಗಿದೆ. ಕೇಂದ್ರದಿಂದ ಲಸಿಕೆ ಬಂದ ಬಳಿಕ

from Oneindia.in - thatsKannada News https://ift.tt/3xCsNQk

ಭಾರತಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಸಿದ್ಧ:ಪಾಕಿಸ್ತಾನ ಪುನರುಚ್ಚಾರ

ಇಸ್ಲಾಮಾಬಾದ್, ಏಪ್ರಿಲ್ 30: ಭಾರತಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಸಿದ್ಧರಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ. ಕೋವಿಡ್‌ನಿಂದಾಗಿ ಎದುರಾಗುವ ಸವಾಲುಗಳನ್ನು ಕಡಿಮೆ ಮಾಡಲು ದೇಶದ ಸಂಬಂಧಪಟ್ಟ ಅಧಿಕಾರಿಗಳು ಮಾತುಕತೆ ನಡೆಸಿ ಸೂಕ್ತ ವಿಧಾನಗಳನ್ನು ಅನುಸರಿಸಬೇಕು ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಶಾಹಿದ್ ಹಫೀಜ್ ಚೌಧರಿ ಹೇಳಿದ್ದಾರೆ. ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿದ ಪಾಕಿಸ್ತಾನದ ಎಧಿ ಫೌಂಡೇಶನ್ ಎರಡೂ

from Oneindia.in - thatsKannada News https://ift.tt/32YSaOb

ಶ್ರೀನಾಥ್ ಭಲ್ಲೆ ಅಂಕಣ: ಹಾಸಿ ಹೊದ್ದುಕೊಳ್ಳುವಷ್ಟಿದೆ ಈ ಅಕ್ಷರದ ವಿಷ್ಯ

ಕೆಲವೊಮ್ಮೆ ನಾನು ಆಯ್ದುಕೊಳ್ಳುವ ವಿಷಯ ಒಂದು ಪದವಾಗಿದ್ದು, ಅದನ್ನು ಗೋಡೆಗೆ ಗೂಟ ಹೊಡೆದು ನಿಲ್ಲಿಸಿ, ಆನಂತರ ಗಡಿಯಾರದ ಮುಳ್ಳಿನಂತೆ 360 ಡಿಗ್ರಿ ಸುತ್ತಿ ಬರುತ್ತೇನೆ. ಜೀವನದಲ್ಲಿ ನಡೆದ ಯಾವುದಾದರೂ ಘಟನೆಯನ್ನು ನೆನೆದು ಅದರಿಂದ ಏನಾದರೂ ವಿಷಯ ಆಯ್ದುಕೊಂಡು ಬರೆದರೆ ಸ್ವಲ್ಪ ಭಿನ್ನವಾಗಿರುತ್ತದೆ ಅಲ್ಲವೇ ಅಂತ ಅಂದುಕೊಂಡೆ. ಆಗ ನೆನಪಾಗಿದ್ದೇ ಈ ಕೆಳಗಿನ ಕಾಲ್ಪನಿಕ ಘಟನೆ. ಹಾಯಾಗಿ ಹಾಲ್'ನಲ್ಲಿ

from Oneindia.in - thatsKannada News https://ift.tt/3vp2POa

Rishi Kapoor Death Anniversary: How Actor's Co-stars Remembered Him After His Demise

https://ift.tt/34PVyMW
On Rishi Kapoor's first death anniversary, let’s look at how some of his co-stars remembered him in the past year.

ಕರ್ನಾಟಕ ಹೈಕೋರ್ಟ್ ನೇಮಕಾತಿ 2021: 19 ಹುದ್ದೆಗಳಿಗೆ ಅರ್ಜಿ

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಹೈಕೋರ್ಟಿನಲ್ಲಿ 2021ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಕಾನೂನು ಗುಮಾಸ್ತ ಮತ್ತು ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ 29 ಕೊನೆ ದಿನಾಂಕವಾಗಿದೆ. ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್ಹುದ್ದೆ : Law Clerks-cum-Research Assistants ಉದ್ಯೋಗ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/karnataka-high-court-recruitment-2021-apply-for-law-clerks-cum-research-assistants-post-221554.html

ಕೋವಿಡ್ 19 ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ಜಪಾನ್

ಕೋವಿಡ್ 19 ಹೋರಾಟದಲ್ಲಿ ಜಪಾನ್ ಭಾರತದ ಬೆಂಬಲಕ್ಕೆ ನಿಂತಿದೆ. ಹಾಗೆಯೇ ಭಾರತಕ್ಕೆ 300 ರೆಸ್ಪಿರೇಟರ್‌ಗಳು ಹಾಗೂ 300 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ನೀಡಲು ಮುಂದಾಗಿದೆ. ಈ ಕುರಿತು ಜಪಾನ್ ಜೀಫ್ ಕ್ಯಾಬಿನೆಟ್ ಸೆಕ್ರೆಟರಿ ಕಟ್ಸುನೊಬು ಟ್ವೀಟ್ ಮಾಡಿದ್ದಾರೆ. ಭಾರತದೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

from Oneindia.in - thatsKannada News https://ift.tt/3nGbI3h

Rishi Kapoor Death Anniversary: When Ranbir Kapoor Spoke About His Equation with His Father

https://ift.tt/3u7szhZ
After Rishi Kapoor's death on April 30 last year, Ranbir Kapoor opened up about his relationship with his father and how it has impacted his life.

ಸೌಮ್ಯ ಲಕ್ಷಣ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದು

ನವದೆಹಲಿ, ಏಪ್ರಿಲ್ 30:ಸೌಮ್ಯ ಪ್ರಮಾಣದ ಲಕ್ಷಣ ಹೊಂದಿರುವವರು ಅಥವಾ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಔಷಧ ಬಳಸಬಹುದು ಎಂದು ಆಯುಷ್ ಇಲಾಖೆ ಹೇಳಿದೆ. ಆಯುಷ್-64 ಗುಣಮಟ್ಟದ ಆರೈಕೆಗೆ ಸಂಬಂಧಿಸಿದ್ದು, ಮಹತ್ವದ ಸುಧಾರಣೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆಯಾಗುವುದು ಕಂಡುಬಂದಿದೆ ಎಂದು ಆಯುಷ್ ಸಚಿವಾಲಯ-ಸಿಎಸ್ ಐಆರ್ ಸಹಭಾಗಿತ್ವದ ಗೌರವಾನಿತ್ವ ಮುಖ್ಯ ಕ್ಲಿನಿಕಲ್ ಸಂಯೋಜಕ ಚೋಪ್ರಾ

from Oneindia.in - thatsKannada News https://ift.tt/3aQprzl

ನಾವು ಲಡಾಖ್‌ನಲ್ಲಿ ಯಥಾಸ್ಥಿತಿ ಬದಲಿಸಲು ಯತ್ನಿಸಿಲ್ಲ: ಚೀನಾ ಸೇನೆ

ಬೀಜಿಂಗ್, ಏಪ್ರಿಲ್ 30:ನಾವು ಪೂರ್ವ ಲಡಾಖ್‌ನಲ್ಲಿ ಯಥಾಸ್ಥಿತಿ ಬದಲಿಸಲು ಯತ್ನಿಸಿಲ್ಲ ಎಂದು ಚೀನಾ ಸೇನೆಯು ಹೇಳಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಪೂರ್ವ ಲಡಾಖ್‌ನಲ್ಲಿರುವ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದೆ ಎಂಬ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಚೀನಾ ಸೇನೆ ಗುರುವಾರ ಹೇಳಿದೆ. ದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ

from Oneindia.in - thatsKannada News https://ift.tt/3t4wcUC

ಬೆಳಗ್ಗೆ 6ರಿಂದ ಸಂಜೆ 8ರವರೆಗೆ ನಂದಿನಿ ಹಾಲಿನ ಮಳಿಗೆ ತೆರೆಯಲು ಅವಕಾಶ

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಮಳಿಗೆಗಳು ಶುಕ್ರವಾರದಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ತೆರೆಯಲು ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಕೊರೊನಾ ಕರ್ಪ್ಯೂ ಘೋಷಣೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸೇವೆಗಳಿಗೆ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಂದಿನಿ ಹಾಲು

from Oneindia.in - thatsKannada News https://ift.tt/3eBRWlq

Tamil Director and Cinematographer KV Anand Passes Away Following Heart Attack

https://ift.tt/3aOqmjC
Director-cinematographer KV Anand passed away on Friday in Chennai following a massive heart attack.

Venkatesh Daggubati's Narappa Postponed Indefinitely Due to Covid-19 Situation in India

https://ift.tt/2Pzt9Wz
Narappa is one of the most awaited Telugu films, and fans are looking forward to watching it.

ಹೆಚ್ಚು ಕೊರೊನಾ ಪ್ರಕರಣಗಳು ಇರುವ ಪ್ರದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಿ, ಕೇಂದ್ರದ ಹೊಸ ಮಾರ್ಗಸೂಚಿ

ನವದೆಹಲಿ, ಏಪ್ರಿಲ್ 30: ಹೆಚ್ಚು ಕೊರೊನಾ ಪ್ರಕರಣಗಳು ಇರುವ ಪ್ರದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಿ ಎಂದು ಕೇಂದ್ರ ಸರ್ಕಾರ ತನ್ನ ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ. ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ತಕ್ಷಣದ ಅನುಷ್ಠಾನಕ್ಕಾಗಿ ಏಪ್ರಿಲ್ 25 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ, ಕಂಟೈನ್ ಮೆಂಟ್ ಕ್ರಮಗಳನ್ನು ಪರಿಗಣಿಸುವಂತೆ ಕೇಂದ್ರ ಗೃಹ

from Oneindia.in - thatsKannada News https://ift.tt/3eFR13m

Nora Fatehi’s Fan Tattooed Her Face on His Arm, She Finds Gesture ‘Cool’

https://ift.tt/3gQV7bA
Nora Fatehi was seen interacting with her fan who got her face tattooed on his arm.

Here's a List of Actors Who Endured Bad Working Conditions on Movie Sets

https://ift.tt/3xxwir9
Here we list down celebs who had to endure difficult work conditions on film sets.

Dwayne Johnson Never Over-stresses Body for a Certain Look

https://ift.tt/3mNtHVf
Dwayne Johnson's personal strength and fitness coach Dave Rienzi says the Hollywood superstar never needs to take drastic measures or over-stress his body to obtain a certain look.

Irrfan Khan: The Enigmatic Actor and True Gentleman Who Inspired Indian and International Artistes

https://ift.tt/3numLfM
After Irrfan Khan passed away on April 29, 2020, several Indian and international artistes spoke about his charming personality and enviable body of work.

Remembering Irrfan: The Other Romantic Khan of Bollywood

https://ift.tt/3sZ3KTT
On the actor's first death anniversary, we take a look at how Irrfan Khan redefined the image of a romantic hero in Bollywood through his various roles.

Irrfan Khan Death Anniversary: How He was Posthumously Honoured for His Work

https://ift.tt/3xwBNq0
Irrfan has been honoured by the BAFTAs and the Academy for his contribution to cinema.

Irrfan Khan Death Anniversary: How Sutapa Sikdar and Babil Khan Remembered Him Over the Past Year

https://ift.tt/3sXw2y1
Over the past year, Babil Khan and Sutapa Sikdar have been sharing priceless memories of late Irrfan Khan.

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತದ ಜೊತೆ ನಿಂತ ಜಾಗತಿಕ ಸಂಸ್ಥೆಗಳು

ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ಎಲ್ಲಾ ದಾಖಲೆಗಳನ್ನು ಮೀರುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಭಾವ ಮಿತಿ ಮೀರಿದೆ. ಹಲವು ದೇಶಗಳು ಭಾರತಕ್ಕೆ ಸಹಾಯ ಹಸ್ತ ಚಾಚಿವೆ. ಇದೀಗ ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಹಲವು ಕಂಪನಿಗಳೂ ಬೆಂಬಲ ವ್ಯಕ್ತಪಡಿಸಿವೆ. ಈ ಬಿಕ್ಕಟ್ಟಿನಿಂದ ಹೊರಬರಲು ಜಾಗತಿಕ ಉದ್ಯಮ ಸಂಸ್ಥೆಗಳಾದ ಅಮೆಜಾನ್, ರಿಲಯನ್ಸ್, ಟಾಟಾ ಗ್ರೂಪ್,

from Oneindia.in - thatsKannada News https://ift.tt/3xyAozd

ಆದಷ್ಟು ಬೇಗ ಭಾರತ ಬಿಡುವುದು ಸುರಕ್ಷಿತ; ನಾಗರಿಕರಿಗೆ ಅಮೆರಿಕ ಎಚ್ಚರಿಕೆ

ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಹೀಗೆ ಮಾಡುವುದು ಸುರಕ್ಷಿತ ಎಂದು ಹೇಳಿದೆ. ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ಉತ್ತಮ

from Oneindia.in - thatsKannada News https://ift.tt/3aIPCrJ

ಒಂದೇ ದಿನದಲ್ಲಿ 580 ಸಿಎಪಿಎಫ್ ಸಿಬ್ಬಂದಿಗೆ ಕೊರೊನಾ ಸೋಂಕು

ನವದೆಹಲಿ, ಏಪ್ರಿಲ್ 29: ಒಂದೇ ದಿನದಲ್ಲಿ 580 ಸಿಎಪಿಎಫ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದುಬಂದಿದೆ. ಒಂದೇ ದಿನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಮತ್ತು ಇತರ ಎರಡು ಕೇಂದ್ರ ಪಡೆಗಳ 580 ಕ್ಕೂ ಹೆಚ್ಚು ಸಿಬ್ಬಂದಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ದೇಶದಲ್ಲಿ

from Oneindia.in - thatsKannada News https://ift.tt/32VgBfr

ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟ 3.70 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3645 ಮಂದಿ ಸಾವು

ನವದೆಹಲಿ, ಏಪ್ರಿಲ್ 29: ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದ್ದು, 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ 3,60,960 ಹೊಸ ಕೊರೊನಾ ಪ್ರಕರಣ; ಸಾವಿನ ಸಂಖ್ಯೆಯಲ್ಲಿ ಏರಿಕೆ ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ. {image-corona-1619671238.jpg

from Oneindia.in - thatsKannada News https://ift.tt/2R65dL4

ಕೋವಿಡ್ ಪರಿಸ್ಥಿತಿ ಬಗ್ಗೆ ಮೋದಿ- ಪುಟಿನ್ ಸಮಾಲೋಚನೆ

ನವದೆಹಲಿ, ಏಪ್ರಿಲ್ 29: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಒಕ್ಕೂಟದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿಯ ಬೆಳವಣಿಗೆಯ ಕುರಿತು ಚರ್ಚೆ ನಡೆಸಿದರು ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ಅಧ್ಯಕ್ಷ ಪುಟಿನ್ ಅವರು, ಭಾರತ ಸರ್ಕಾರ ಮತ್ತು ಜನತೆಗೆ ಸಹಕಾರ ವ್ಯಕ್ತಪಡಿಸಿದರು ಮತ್ತು ರಷ್ಯಾ

from Oneindia.in - thatsKannada News https://ift.tt/3vxcNgH

ಒಂದು ಡೋಸ್ ಲಸಿಕೆ ಸೋಂಕು ಹರಡುವಿಕೆ ಪ್ರಮಾಣವನ್ನು ಅರ್ಧದಷ್ಟು ತಡೆಯಲಿದೆ

ನವದೆಹಲಿ, ಏಪ್ರಿಲ್ 29: ಒಂದು ಡೋಸ್ ಕೊರೊನಾ ಲಸಿಕೆ ಕೊರೊನಾ ಸೋಂಕಿನ ಹರಡುವಿಕೆಯನ್ನು ಅರ್ಧದಷ್ಟು ತಡೆಯಬಲ್ಲದು ಎಂದು ನ್ಯೂ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ನಡೆಸಿದ್ದ ಅಧ್ಯಯನವೊಂದು ಸಾಬೀತು ಮಾಡಿದೆ. ಆಸ್ಟ್ರಾಜೆನೆಕಾ ಅಥವಾ ಭಾರತ್ ಬಯೋಟೆಕ್‌ನ ಈ ಎರಡು ಲಸಿಕೆಗಳಲ್ಲಿ ಯಾವುದಾದರೂ ಒಂದು ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ, ಲಸಿಕೆ ಪಡೆದ ಮೂರು ವಾರಗಳ ನಂತರ ಸೋಂಕು ಹರಡುವ

from Oneindia.in - thatsKannada News https://ift.tt/3vvQpnA

ಕೇಂದ್ರದಿಂದ ಲಸಿಕೆ ಬಂದ ಬಳಿಕ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಚುರುಕು

ಬೆಂಗಳೂರು, ಏಪ್ರಿಲ್ 29: ಕೇಂದ್ರದಿಂದ ಲಸಿಕೆ ಬಂದ ಬಳಿಕ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುವುದು, ಅಲ್ಲಿಯವರೆಗೂ ನೋಂದಣಿ ಕಾರ್ಯ ಮುಂದುವರೆಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕೋವಿನ್ ಅಪ್ಲಿಕೇಷನ್‌ನಲ್ಲಿ ಜನರು ನೋಂದಣಿ ಮಾಡಿಕೊಳ್ಳಬಹುದು ಆದರೆ ನಾವು ಕೇಳಿದಷ್ಟು ಕೊರೊನಾ ಲಸಿಕೆ ನಮಗೆ ತಲುಪಿದ ಬಳಿಕವಷ್ಟೇ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ

from Oneindia.in - thatsKannada News https://ift.tt/3vtoB3n

ರಾಜ್ಯದಲ್ಲಿ ಮೇ 3ರವರೆಗೂ ಮಳೆ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು, ಏಪ್ರಿಲ್ 29: ರಾಜ್ಯದಲ್ಲಿ ಮೇ 3ರವರೆಗೂ ಮಳೆಯಾಗಲಿದ್ದು, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗ್ಗಿನ ಸಮಯದಲ್ಲಿ ಬಿಸಿಲು ಕಾಣಿಸಿಕೊಂಡರೂ ಸಂಜೆ ಸಮಯದಲ್ಲಿ ಮಳೆಯಾಗಲಿದೆ. ಮೇ 2ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ,

from Oneindia.in - thatsKannada News https://ift.tt/3uf8BSB

Game of Thrones Prequel House of the Dragon Begins Shoot, See Pics from Set

https://ift.tt/3t23bc2
Some set pictures show Matt Smith and Emma D’Arcy in their 'House of the Dragon' looks.

Remembering Irrfan Khan, the Powerhouse Who Acted with His Eyes

https://ift.tt/3dYuBLw
On Irrfan Khan's first death anniversary, remembering the powerhouse of talent he was and his contribution to Indian and world cinema.

ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರಕ್ಕೆ ಬರಲು ಕೊರೊನಾ ನೆಗೆಟಿವ್ ವರದಿ ಅಥವಾ ಪೂರ್ಣ ಲಸಿಕೆ ವರದಿ ಕಡ್ಡಾಯ

ನವದೆಹಲಿ, ಏಪ್ರಿಲ್ 29: ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ 2 ರಂದು ನಡೆಯಲಿದೆ. ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೊರೊನಾ ವೈರಸ್ ನೆಗಟಿವ್ ವರದಿ ಅಥವಾ ಎರಡು ಡೋಸ್ ಕೋವಿಡ್ -19 ಲಸಿಕೆ ಪಡೆದಿರುವುದು ಕಡ್ಡಾಯ ಎಂದು ಚುನಾವಣಾ ಆಯೋಗ

from Oneindia.in - thatsKannada News https://ift.tt/2R96QaA

ಭಾರತಕ್ಕೆ ಬೆನ್ನುಲುಬಾಗಿ ನಿಂತ ಜಗತ್ತು, 7500 ಕೋಟಿ ಕೊಡಲಿದೆ ಕೆನಡಾ..!

ಕೊರೊನಾ ಕೂಪದಲ್ಲಿ ನರಳುತ್ತಿರುವ ಭಾರತಕ್ಕೆ ಜಗತ್ತು ನೆರವು ನೀಡುತ್ತಿದೆ. ಭಾರತದ ಪಾಲಿಗೆ ಶತ್ರುಗಳೆಂದು ತಿಳಿದಿದ್ದ ರಾಷ್ಟ್ರಗಳು ಕೂಡ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವು ನೀಡಲು ಮುಂದಾಗಿವೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಷ್ಟೋ ಇಷ್ಟೋ ಸಹಾಯ ಮಾಡುತ್ತಿವೆ. ಆದರೆ ಕೆನಡಾ ಎಲ್ಲಾ ಎಲ್ಲೆಗಳನ್ನೂ ಮೀರಿ ಸುಮಾರು 7500 ಕೋಟಿ ರೂಪಾಯಿ, ಅಂದರೆ ಬರೋಬ್ಬರಿ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು

from Oneindia.in - thatsKannada News https://ift.tt/3dXmPlc

Babil Khan Shares Irrfan's Memories on His Death Anniversary

https://ift.tt/3u1R4Nj
Babil Khan shared some throwback memories of Irrfan on his first death anniversary.

Sara Ali Khan Schools Selfie-seeking Fan on Covid Appropriate Behaviour, Refuses to Take Pic

https://ift.tt/3xwDF1T
Sara Ali Khan refused to take picture with a fan who approached her for a selfie with his mask down on his chin.

Irrfan Khan Death Anniversary: 5 Memorable Songs from His Movies

https://ift.tt/3t2cCbB
On Irrfan's death anniversary, we are looking back at some of his hit tracks for films.

Irrfan Khan Death Anniversary: His 5 Most Memorable Movie Roles

https://ift.tt/3ff18uh
On Irrfan's death anniversary, we look back at his most memorable movie roles.

Dhanush's 'Jagame Thandhiram' to Release Digitally on June 18

https://ift.tt/3wU0Hj1
Actor Dhanush's new Tamil film Jagame Thandhiram will have a direct OTT release worldwide on June 18.

ಕೇಂದ್ರ ನೀಡುವ ಲಸಿಕೆಗಳನ್ನು 45 ವರ್ಷದೊಳಗಿನವರಿಗೆ ಬಳಸುವಂತಿಲ್ಲ

ನವದೆಹಲಿ, ಏಪ್ರಿಲ್ 28: ದೇಶಾದ್ಯಂತ ಮೂರನೇ ಹಂತದ ಕೊರೊನಾ ಲಸಿಕಾ ಅಭಿಯಾನ ಮೇ 1ರಿಂದ ಆರಂಭಗೊಳ್ಳುತ್ತಿದ್ದು, ಈ ಹಂತದಲ್ಲಿ ಕೇಂದ್ರ ಸರ್ಕಾರ ನೀಡಲಾಗಿರುವ ಕೊರೊನಾ ಲಸಿಕೆಗಳನ್ನು 45 ವರ್ಷದ ಒಳಗಿನವರಿಗೆ ಬಳಸದಂತೆ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಆದ್ಯತಾ ಗುಂಪಿನ ವಯೋಮಾನದವರಿಗೆ ಮಾತ್ರ ಕೇಂದ್ರದಿಂದ ಸರಬರಾಜಾದ ಲಸಿಕೆ ನೀಡಬೇಕು. 45 ವರ್ಷ ಕೆಳಗಿನವರಿಗೆ ಲಸಿಕೆಗಳನ್ನು ಬಳಸುವಂತಿಲ್ಲ ಎಂದು

from Oneindia.in - thatsKannada News https://ift.tt/2SdO5DL

ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ

ನವದೆಹಲಿ, ಏಪ್ರಿಲ್ 28: ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ, ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಹೆಚ್ಚಿನ ತೊಂದರೆ ಎಂದು ಹೇಳಲಾಗಿದ್ದರೆ ಈ ಎರಡನೇ ಅಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಸೋಂಕು ತಗುಲುತ್ತಿದೆ. ಕಳೆದ ಸೋಂಕು ಕಾಣಿಸಿಕೊಂಡರೂ ಎಲ್ಲರಿಗೂ ದೊಡ್ಡ ಪ್ರಮಾಣದಲ್ಲಿ ಲಕ್ಷಣಗಳಿರಲಿಲ್ಲ, ಕೆಲವರಿಗೆ ತಲೆ ನೋವು, ಇನ್ನೂ ಕೆಲವರಿಗೆ ಜ್ವರ,

from Oneindia.in - thatsKannada News https://ift.tt/3dXVhfF

ದುಬೈ,ಸಿಂಗಾಪುರದಿಂದ ಆಕ್ಸಿಜನ್ ಕಂಟೇನರ್‌ಗಳ ಏರ್‌ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

ನವದೆಹಲಿ, ಏಪ್ರಿಲ್ 28: ಭಾರತಕ್ಕೆ ದುಬೈ ಹಾಗೂ ಸಿಂಗಾಪುರದಿಂದ ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್‌ಗಳನ್ನು ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮಾಡಿದೆ. ಒಟ್ಟು 9 ಕಂಟೇನರ್‌ಗಳನ್ನು ಏರ್‌ಲಿಫ್ಟ್ ಮಾಡಲಾಗಿದೆ, ಅವುಗಳನ್ನು ಪಶ್ಚಿಮ ಬಂಗಾಳದ ಪಾನಾಗಡ ವಾಯು ನೆಲೆಗೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ

from Oneindia.in - thatsKannada News https://ift.tt/3eIfFk6

Sugandha Mishra and Sanket Bhosale Share Wedding Picture

https://ift.tt/3gJwn4Z
Actress Sugandha Mishra and comedian Sanket Bhosale took to Instagram to share a picture of their wedding.

Allu Arjun Tests Positive for Coronavirus, Says 'Don't Worry About Me, I'm Doing Fine'

https://ift.tt/32UwSkB
Allu Arjun, who will next be seen in 'Pushpa', has tested positive for coronavirus.

Lisa Haydon 'Took Three Pregnancies' to Figure Out How to Dress Her Baby Bump

https://ift.tt/3dXFmxP
Actress Lisa Haydon shared how it took three pregnancies to figure out how to dress her baby bump.

Esha Gupta Temporarily Goes off Social Media

https://ift.tt/3gJHScT
Esha Gupta shared that her Instagram page will remain functional so that necessary information can be shared.

Prateik Babbar Gets Mom Smita Patil's Name Tattooed on His Heart: Exactly Where She's Supposed to Be

https://ift.tt/3sXTOdw
"She's inked exactly where she's supposed to be, on my heart," says Prateik Babbar of the tattoo of his mother Smita Patil's name.

ಕನಿಷ್ಠ 17 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ಪತ್ತೆ:WHO

ಭಾರತದ ರೂಪಾಂತರಿ ಕೊರೊನಾ ಸೋಂಕು ವಿಶ್ವದ 17ಕ್ಕೂ ಅಧಿಕ ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಈಗಾಗಲೇ ಕೆನಡಾ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳಿಗೆ ನಿರ್ಬಂಧ ಹೇರಿವೆ.ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಎದುರಿಸಲು ಭಾರತಕ್ಕೆ ನೆರವು

from Oneindia.in - thatsKannada News https://ift.tt/3u0Y5hp

ಮೇ 2ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು, ಏಪ್ರಿಲ್ 28: ಮೇ 2ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗದಲ್ಲಿ ಮಳೆಬರಲಿದೆ. ಮುಂದಿನ 3 ದಿನ ರಾಜ್ಯದ ಬಹುತೇಕ

from Oneindia.in - thatsKannada News https://ift.tt/2SdIoFT

ಭಾರತದಲ್ಲಿ 3,60,960 ಹೊಸ ಕೊರೊನಾ ಪ್ರಕರಣ; ಸಾವಿನ ಸಂಖ್ಯೆಯಲ್ಲಿ ಏರಿಕೆ

ನವದೆಹಲಿ, ಏಪ್ರಿಲ್ 28: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 3293 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಗುಣಮುಖರಾದವರ ಸಂಖ್ಯೆ 2,61,162ರಷ್ಟಿದೆ. ಮಂಗಳವಾರ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿತ್ತು. ಸೋಮವಾರಕ್ಕೆ ಹೋಲಿಸಿದರೆ ಸುಮಾರು 20 ಸಾವಿರ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಮತ್ತೆ ಪ್ರಕರಣಗಳು ಏರುಗತಿಯತ್ತ ಸಾಗಿವೆ.

from Oneindia.in - thatsKannada News https://ift.tt/3eFMnm3

ಕೈಮೀರಿ ಹೋಗಿರುವ ಕೊರೊನಾ: ಸ್ಪಷ್ಟ ಕಾರಣ, ಸರಕಾರದ 5 ಬೇಜಾಬ್ದಾರಿತನ

ವೀಕೆಂಡ್ ಕರ್ಫ್ಯೂ ಹೊರತಾಗಿಯೂ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಶವಸಂಸ್ಕಾರ ಮತ್ತು ಆಕ್ಸಿಜನ್ ಸಮಸ್ಯೆಗಳು ಒಂದು ಹಂತಕ್ಕೆ ದಾರಿಗೆ ಬರುತ್ತಿದೆಯಾದರೂ, ಸದ್ಯದ ಮಟ್ಟಿಗೆ ಈ ವಿಚಾರ ಸರಕಾರದ ಹಿಡಿತ ತಪ್ಪಿದಂತಿದೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಖುದ್ದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ, ಹದಿನಾಲ್ಕು ದಿನಗಳ ಲಾಕ್ ಡೌನ್ ಆರಂಭವಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ಈ ಲಾಕ್

from Oneindia.in - thatsKannada News https://ift.tt/32UbJqN

ಕರ್ನಾಟಕದಲ್ಲಿ 14 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಪ್ರಕರಣ

ಬೆಂಗಳೂರು, ಏಪ್ರಿಲ್ 27: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಮತ್ತಷ್ಟು ಭೀಕರವಾಗುತ್ತಿದೆ. ರಾಜ್ಯದಲ್ಲಿ ಒಂದೇ ದಿನ ಹೊಸ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಎರಡನೇ ಬಾರಿ 30 ಸಾವಿರದ ಗಡಿಯನ್ನೂ ದಾಟಿ ಹೋಗಿದೆ. ಕಳೆದ 24 ಗಂಟೆಗಳಲ್ಲಿ 31,830 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 180 ಮಂದಿ ಮಹಾಮಾರಿಗೆ

from Oneindia.in - thatsKannada News https://ift.tt/3eAct9T

Oscar Winner 'Another Round' Getting English-language Remake, Leonardo DiCaprio May Star

https://ift.tt/3tZ86LX
'Another Round' has been one of the most loved films internationally since its world premiere at the Toronto International Film Festival in September 2020.

I've Not Got Any Work Because of Priyanka Chopra, Says Her Cousin Meera Chopra

https://ift.tt/3sToi0d
"Being related to her has not helped me in my career but it has really helped me in a way that people did take me seriously," Meera Chopra said on being Priyanka Chopra's cousin sister.

Anupam Kher on Kirron Kher's Health: Medicines of Multiple Myeloma Have Side Effects

https://ift.tt/3fy22G2
During an interaction with fans on social media, Anupam Kher shared a health update on his wife Kirron Kher who has been diagnosed with multiple myeloma.

On Samantha Akkineni's Birthday, Tamannaah Bhatia and Keerthy Suresh Release CDP of 'Miss Gorgeous'

https://ift.tt/3nu4LSF
Tamannaah Bhatia and Keerthy Suresh shared the Common Display Picture (CDP) ahead of Samantha Akkineni's birthday.

Hui Malang, Seeti Maar, Slow Motion, Do You Love Me: All Disha Patani Songs Ranked

https://ift.tt/3ubzcj2
Disha Patani has time and again impressed fans with her dance moves. We look back at all her song sequences in films.

ಎಷ್ಟೇ ಗೋಳಾಡಿದರೂ ಸತ್ತವರು ವಾಪಸ್ ಬರುವುದಿಲ್ಲ; ವಿವಾದ ಸೃಷ್ಟಿಸಿದ ಹರಿಯಾಣ ಸಿಎಂ ಹೇಳಿಕೆ

ಹರಿಯಾಣ, ಏಪ್ರಿಲ್ 28: ಹರಿಯಾಣದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ನಡುವೆ ಹರಿಯಾಣ ಸಿಎಂ ಮನೋಹರ್ ಲಾಲ್ ಖತ್ತಾರ್, ಕೊರೊನಾದಿಂದಾಗಿ ಸಂಭವಿಸುತ್ತಿರುವ ಸಾವಿನ ಕುರಿತು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. "ಕೊರೊನಾದಿಂದ ಎಷ್ಟು ಮಂದಿ ಸತ್ತಿದ್ದಾರೆ ಎಂಬುದನ್ನೇ ಪದೇ ಪದೇ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದಿದ್ದಾರೆ. ವರದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಬಿಕ್ಕಟ್ಟಿನಲ್ಲಿ ನಾವು

from Oneindia.in - thatsKannada News https://ift.tt/3dVnqUj

Khatron Ke Khiladi 11: Rahul Vaidya to Abhinav Shukla and Divyanka Tripathi, Here are the Participants

https://ift.tt/3dZVRJQ
'Khatron Ke Khiladi 11' will be shot in South Africa, with Rohit Shetty taking on the hosting duties.

Jacqueline Fernandez Urges Fans to do Pranayam with Latest Insta Post

https://ift.tt/3aN2ixP
Jacquelien Fernandez has shared a photo of herself in which she can be seen attending a yoga class online, and urged fans to take up Pranayam.

ಈ ಬಿಕ್ಕಟ್ಟನ್ನು ನೋಡಿಕೊಂಡು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ; ಸುಪ್ರೀಂ

ನವದೆಹಲಿ, ಏಪ್ರಿಲ್ 28: ರಾಷ್ಟ್ರೀಯ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ಅಗತ್ಯ ಔಷಧಗಳ ಸಾಗಣೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಕೇಂದ್ರದ ಲಸಿಕಾ ದರದ ಕುರಿತು ಸುಪ್ರೀಂ ಕೋರ್ಟ್ ವಿವರ ಕಲೆ ಹಾಕಿತು. ಇದು ರಾಷ್ಟ್ರೀಯ ಬಿಕ್ಕಟ್ಟು. ಇಂಥ

from Oneindia.in - thatsKannada News https://ift.tt/3aGp3Dq

ಒಬ್ಬ ಸೋಂಕಿತನಿಂದ ಗರಿಷ್ಠ ಎಷ್ಟು ಮಂದಿಗೆ ಕೊರೊನಾ ಸೋಂಕು ತಗುಲಬಹುದು?

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಶರವೇಗದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ದಿನನಿತ್ಯ ಮೂರು ಲಕ್ಷಕ್ಕೂ ಮೀರಿ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ರೂಪಾಂತರ ಸೋಂಕು 70% ಅಧಿಕ ವೇಗದಲ್ಲಿ ಹರಡುತ್ತದೆ ಎಂದು ವಿಜ್ಞಾನಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ, ಆತನ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗುಲುತ್ತದೆ. ಎಷ್ಟೋ ಕಡೆ ಸಮುದಾಯದ ಮಟ್ಟದಲ್ಲಿ ಕೊರೊನಾ

from Oneindia.in - thatsKannada News https://ift.tt/2QZcPif

Kartik Aaryan Reminds 'Mask Hai Zaroori', Shares Pic

https://ift.tt/3eBAXzt
Actor Kartik Aaryan's new post on Monday reiterates the importance of wearing a mask, saying that the practice must be compulsory.

Chiranjeevi Starrer Acharya Release Date Postponed Due to Rise in Covid-19 Cases

https://ift.tt/3dQKkwe
The makers of Chiranjeevi-starrer Acharya have pushed back the release date of the film from May 13. New date to be announced later.

Watch: Disha Patani Twerks in 'Seeti Maar' BTS Video

https://ift.tt/3nqELri
Salman Khan and Disha Patani's 'Seeti Maar' song from 'Radhe: Your Most Wanted Bhai' has been getting love and appreciation from fans.

Priyanka Chopra Jonas Shares First Image from 'Citadel' Set

https://ift.tt/3dWE2vc
Priyanka Chopra Jonas has shared a behind-the-scene image from her upcoming international series Citadel on Instagram Stories for the very first time, and the photo has gone viral.

John Abraham Starrer Satyameva Jayate 2 Postponed, Avoids Clash with Salman Khan's Radhe

https://ift.tt/3sX4GrX
Satyameva Jayate 2 was supposed to hit theatres on Eid this year, alongwith Salman Khan's Radhe: Your Most Wanted Bhai.

ಮಂಗಳವಾರದಂದು ಚಿನ್ನದ ಬೆಲೆ ಸ್ಥಿರ, ಪೇಟೆ ಧಾರಣೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಮೂರು ದಿನಗಳಿಂದ ಕುಸಿತ ಕಂಡಿತ್ತು. ಆದರೆ, ಮಂಗಳವಾರ(ಏ.27)ದಂದು ಚಿನ್ನದ ಬೆಲೆ ಸ್ಥಿರವಾಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಕಳೆದ ವಾರ ಪ್ರತಿ 100 ಗ್ರಾಂಗೆ 3,000 ರು ಕಳೆದುಕೊಂಡು ಖರೀದಿದಾರರಿಗೆ ಸಂತಸ ತಂದಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ

from Oneindia.in - thatsKannada News https://ift.tt/3aZAo1N

ಇಂಜೆಕ್ಷನ್ ಬದಲು ಮೂಗಿನಲ್ಲಿ 2 ಹನಿ ಕೊರೊನಾ ಲಸಿಕೆ ಪ್ರಯೋಗ

ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರಿಂದ ಉತ್ತೇಜಿತವಾಗಿರುವ ಭಾರತ್ ಬಯೋಟೆಕ್ ಕಂಪನಿ ಇದೀಗ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮುಂದುವರೆಸಿದೆ. ಮೂಗಿನಲ್ಲಿ ಬಿಡುವ ಎರಡು ಹನಿ ಲಸಿಕೆ ಕೇವಲ 14 ದಿನಗಳಲ್ಲಿ ನಿಮ್ಮ ದೇಶಹದಲ್ಲಿ ಪ್ರತಿಕಾಯವನ್ನು ಸೃಷ್ಟಿ ಮಾಡಲಿದೆ. ಬೇರೆ ಲಸಿಕೆಗಳಿಗೆ ಹೋಲಿಸಿದರೆ ಇದು ಒಂದೇ ಬಾರಿಗೆ ನೀಡಲಾಗುತ್ತದೆ ಜತೆಗೆ ಬೇರೆ ರೀತಿಯ ಅಡ್ಡಪರಿಣಾಮಗಳಿಲ್ಲ

from Oneindia.in - thatsKannada News https://ift.tt/3tV6brZ

ಆಸ್ಟ್ರೇಲಿಯಾ ಪತ್ರಿಕೆಯದ್ದು 'ದುರುದ್ದೇಶಪೂರಿತ' ವರದಿ ಎಂದ ಭಾರತ

ನವದೆಹಲಿ, ಏಪ್ರಿಲ್ 27: ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನ ಕುರಿತು ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಭಾರತ ಖಂಡಿಸಿದೆ. ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂತಹ ಸಂದರ್ಭದಲ್ಲಿ ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ದೇಶ ಈ ಪರಿಸ್ಥಿತಿಗೆ ಬಂದಿದೆ, ಇನ್ನೂ ಸೋಂಕಿನ ಗಂಭೀರತೆ ಅರ್ಥಮಾಡಿಕೊಂಡಿಲ್ಲ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು. ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ

from Oneindia.in - thatsKannada News https://ift.tt/3dSRWhz

ಕೊರೊನಾದಿಂದ ಅಟಲ್ ಬಿಹಾರಿ ವಾಜಪೇಯಿ ಸೋದರ ಸೊಸೆ ನಿಧನ

ನವದೆಹಲಿ, ಏಪ್ರಿಲ್ 27: ಕಾಂಗ್ರೆಸ್ ಹಿರಿಯ ಮುಖಂಡೆ ಹಾಗೂ ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೊರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯೂ ಆಗಿದ್ದ ಅವರು ಛತ್ತೀಸ್‌ಗಡದಲ್ಲಿನ ರಾಯ್ಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಕಳೆದ ಕೆಲವು ದಿನಗಳಿಂದ

from Oneindia.in - thatsKannada News https://ift.tt/3xuUsT1

ದೇಶದಲ್ಲಿ ಕೊರೊನಾ ಕೊಂಚ ಇಳಿಕೆ; 3,23,144 ಪ್ರಕರಣ ದಾಖಲು

ನವದೆಹಲಿ, ಏಪ್ರಿಲ್ 27: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,23,144 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 2771 ಜನರು ಸಾವನ್ನಪ್ಪಿದ್ದು, 2,51,827 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ ದೇಶದಲ್ಲಿ 3,52,991 ಕೊರೊನಾ ಸೋಂಕು ದಾಖಲಾಗಿತ್ತು. ಇಂದು ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ದೇಶದ 9 ರೈಲ್ವೆ ನಿಲ್ದಾಣಗಳಲ್ಲಿ 2670 ಕೋವಿಡ್‌

from Oneindia.in - thatsKannada News https://ift.tt/3tU6hQw

ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ ವೈದ್ಯಕೀಯ ಉಪಕರಣ ಒದಗಿಸಲಿರುವ ಫ್ರಾನ್ಸ್‌

ನವದೆಹಲಿ, ಏಪ್ರಿಲ್ 27: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ರೊಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಜನರೇಟರ್‌ಗಳು, ಲಿಕ್ವಿಡ್ O2, ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಫ್ರಾನ್ಸ್ 8 ಅತ್ಯಧಿಕ, 2 ಸಾವಿರ ಮಂದಿಗೆ ಐದು ದಿನ ನೀಡಬಹುದಾದ ಲಿಕ್ವಿಡ್ ಆಕ್ಸಿಜನ್ , 28 ವೆಂಟಿಲೇಟರ್ಸ್ ಹಾಗೂ ಐಸಿಯುಗಳ ಉಪಕರಣಗಳನ್ನು ಒದಗಿಸುತ್ತಿದೆ.

from Oneindia.in - thatsKannada News https://ift.tt/2QZmHZx

Neha Dhupia Shares Empowering Message on Breastfeeding

https://ift.tt/3aHL5We
Neha Dhupia also posted a picture of her breastfeeding daughter Mehr alongside the long note.

Mohit Malik on Preparing for Parenthood: I'm Reading a Lot of Books

https://ift.tt/3nmn4JI
Mohit Malik talks about how he is preparing to welcome his first child with wife Addite Malik and the positive influence the pregnancy period has had on him.

K-pop Band BTS Announce New English Single 'Butter' with Mysterious Livestream

https://ift.tt/2R1ijZQ
K-pop Band BTS is all set to release their second English single, Butter, on May 21.

Kannada Actress Shanaya Katwe Arrested in Brother Rakesh Katwe's Murder Case

https://ift.tt/2Qst3AK
Model-turned-actress Shanaya Katwe has been arrested in her brother, 32-year-old Rakesh Katwe's murder case.

ದೇಶದ 9 ರೈಲ್ವೆ ನಿಲ್ದಾಣಗಳಲ್ಲಿ 2670 ಕೋವಿಡ್‌ ಕೇರ್ ಹಾಸಿಗೆಗಳ ಸಿದ್ಧತೆ

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇರುವ ಆಸ್ಪತ್ರೆಗಳ ಹಾಸಿಗೆಗಳು ಸಾಲುತ್ತಿಲ್ಲ, ಹೊಸಹೊಸ ಕೋವಿಡ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದರ ಮಧ್ಯೆಯೇ ಭಾರತೀಯ ರೈಲ್ವೆಯು ಸಹಾಯಕ್ಕೆ ನಿಂತಿದೆ.9 ನಿಲ್ದಾಣಗಳಲ್ಲಿ 2670 ಕೋವಿಡ್ ಕೇರ್ ಹಾಸಿಗೆಗಳನ್ನು ನಿರ್ಮಿಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. ಏಪ್ರಿಲ್ 26; ಭಾರತದಲ್ಲಿ

from Oneindia.in - thatsKannada News https://ift.tt/2QzkyUn

ಮುಂದಿನ 3 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು, ಏಪ್ರಿಲ್ 27: ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನ ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಏಪ್ರಿಲ್ 30ರಂದು ರಾಜ್ಯದಲ್ಲಿ ಭಾರಿ ಮಳೆ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

from Oneindia.in - thatsKannada News https://ift.tt/3gOiWRc

ಮೇ ಮಧ್ಯದಲ್ಲಿ ಗರಿಷ್ಠ ಮಟ್ಟ ಮುಟ್ಟಲಿದೆ ಕೊರೊನಾ; ಎಷ್ಟು ಪ್ರಕರಣ ದಾಖಲಾಗಬಹುದು?

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮೇ ಮಧ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಮೇ 4ರಿಂದ 8ರವರೆಗೆ ದಿನನಿತ್ಯದ ಪ್ರಕರಣಗಳು ನಾಲ್ಕು ಲಕ್ಷದವರೆಗೂ ದಾಖಲಾಗುತ್ತವೆ ಎಂದು ಐಐಟಿ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಕಾನ್ಪುರ ಹಾಗೂ ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು "ಸೂತ್ರ" (SUTRA)- suspectible, undetected, tested and removed approach

from Oneindia.in - thatsKannada News https://ift.tt/3nncvGh

Kumud Mishra Hospitalised from Coronavirus Infection

https://ift.tt/3dTVuQX
Kumud Mishra has been admitted to a private hospital in Rewa, Madhya Pradesh after he complained of breathing difficulties.

Priyanka Chopra Urges US Administration to Share Coronavirus Vaccine with India

https://ift.tt/3s5Qj42
Priyanka Chopra has appealed to the POTUS via social media to share AstraZeneca Covid vaccines with India, which is reeling under the second wave of the virus spread.

Hina Khan Tests Positive for Coronavirus, Goes Into Quarantine

https://ift.tt/3gFAUp6
Hina Khan recently lost her father and now she has tested positive for coronavirus.

ಭಾರತದ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ, ಏಪ್ರಿಲ್ 27: ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಮರಣ ಪ್ರಮಾಣದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಮಾತನಾಡಿದ್ದು, ಈ ಬಿಕ್ಕಟ್ಟಿಗೆ ಎಲ್ಲ ರೀತಿಯಿಂದಲೂ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. "ಭಾರತದಲ್ಲಿನ ಈ ಪರಿಸ್ಥಿತಿ ಚಿಂತಾಜನಕವಾಗಿದೆ"

from Oneindia.in - thatsKannada News https://ift.tt/3vjrQKI

ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆ; ಏಪ್ರಿಲ್ 26ರ ದರ ಎಷ್ಟಿದೆ?

ನವದೆಹಲಿ, ಏಪ್ರಿಲ್ 26: ಕಳೆದ ಕೆಲವು ವಾರಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿದ್ದು, ಸತತ ಮೂರನೇ ದಿನ, ಏಪ್ರಿಲ್ 26ರಂದು ಕೂಡ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಕಳೆದ ಎರಡು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಭಾನುವಾರ 100 ಗ್ರಾಂ ಚಿನ್ನಕ್ಕೆ 1900 ರೂ ಹಾಗೂ ಸೋಮವಾರ 100 ಗ್ರಾಂ ಚಿನ್ನಕ್ಕೆ 1100 ರೂಪಾಯಿ

from Oneindia.in - thatsKannada News https://ift.tt/3euvKd0

ಚುನಾವಣೆ ದೆಸೆಯಿಂದ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ

ನವದೆಹಲಿ, ಏಪ್ರಿಲ್ 26: ಪ್ರಮುಖ ತೈಲ ಕಂಪನಿಗಳು ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಸೋಮವಾರ(ಏಪ್ರಿಲ್ 26) ಏರಿಕೆ ಮಾಡಿಲ್ಲ. ಕಳೆದ 10 ದಿನಗಳಿಂದ ಇಂಧನ ದರ ಪರಿಷ್ಕರಿಸಿಲ್ಲ. ಇತ್ತೀಚೆಗೆ ದೇಶದ ಪ್ರಮುಖ ನಗರಗಳಲ್ಲಿ ಸತತ 15 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗಿತ್ತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರಿಗೆ 16 ಪೈಸೆ ಇಳಿಕೆಯಾಗಿದ್ದು, ಡೀಸೆಲ್

from Oneindia.in - thatsKannada News https://ift.tt/3xhTYzA

ಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

ನವದೆಹಲಿ, ಏಪ್ರಿಲ್ 26: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 2812 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,19,272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಈ ಪ್ರಕರಣಗಳೊಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,73,13,163ಕ್ಕೆ

from Oneindia.in - thatsKannada News https://ift.tt/3dPpm0x

16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್

ಬೆಂಗಳೂರು, ಏಪ್ರಿಲ್ 26: ಕೊವಿಡ್ 19 ಸಂಕಷ್ಟದ ಕಾಲದಲ್ಲೂ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಸಿಬ್ಬಂದಿಗಳಿಗೆ ಕೌಶಲ್ಯಕ್ಕೆ ತಕ್ಕ ಬೋನಸ್ ಘೋಷಿಸಿದೆ. ಸುಮಾರು 16 ಸಾವಿರ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ ಸಿಟಿಸಿ (Cost-to-company)ಗೆ ಅನುಗುಣವಾಗಿ ಶೇ 25 ರಿಂದ 30 ರಷ್ಟು ಕೌಶಲ್ಯ ಆಧಾರಿತ ಭತ್ಯೆ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ರೀತಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ

from Oneindia.in - thatsKannada News https://ift.tt/3vpPntD

ಚಿಕ್ಕಬಳ್ಳಾಪುರದಲ್ಲಿ ಕೆಲಸ ಖಾಲಿ ಇದೆ; 62 ಹುದ್ದೆಗಳು

ಚಿಕ್ಕಬಳ್ಳಾಪುರ, ಏಪ್ರಿಲ್ 26;  ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಲೆಕ್ಕಿಗರು, ಕಚೇರಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-for-junior-female-health-assistant-post-221227.html

ಆಕ್ಸಿಜನ್ ಕೊರತೆಯ ಹಿಂದೆ ಮಾಫಿಯಾ: ರಾಜ್ಯ ಡಿಸಿಎಂಗೆ ಯಾಕೀ ಅನುಮಾನ?

ರಾಜ್ಯಕ್ಕೆ ಬೇಕಾಗುವಷ್ಟು ಆಮ್ಲಜನಕ ಉತ್ಪಾದಿಸುವಲ್ಲಿ ಕರ್ನಾಟಕ ಸ್ವಾವಲಂಬಿಯಾಗಿದ್ದರೂ, ಯಾಕೆ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಜಧಾನಿಯಲ್ಲಿ ಇದರ ಕೊರತೆ ತೀವ್ರವಾಗಿ ಕಾಡುತ್ತಿದೆ? ಸಿಕ್ಕಿದ್ದೇ ಚಾನ್ಸ್ ಎಂದು ಕೊಂಡು ಆಕ್ಸಿಜನ್ ಸರಬರಾಜಿನಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ, ಇದರ ಹಿಂದೆ ಬಹುದೊಡ್ಡ ಮಾಫಿಯಾ ಇದೆಯೇ ಎನ್ನುವ ಪ್ರಶ್ನೆ ಖುದ್ದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರಿಗೆ ಕಾಡುತ್ತಿರುವುದು ವಿಪರ್ಯಾಸ. ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ

from Oneindia.in - thatsKannada News https://ift.tt/32PvFuM

ಮೇ 1ರಿಂದ ನಿಮ್ಮದೇ ಆಯ್ಕೆಯ ಕೊರೊನಾ ಲಸಿಕೆ ಪಡೆಯಬಹುದು

ನವದೆಹಲಿ, ಏಪ್ರಿಲ್ 26: ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಘೋಷಿಸಿದ್ದಾರೆ. ಇದೀಗ ಮೇ 1ರಿಂದ ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಆಯ್ಕೆ ಮಾಡುವ ಅವಕಾಶವನ್ನೂ ಜನರಿಗೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ತಮಗೆ

from Oneindia.in - thatsKannada News https://ift.tt/3nmenij

ಭೂಮಿ ಮೇಲೆ ಮಾನವರ ಸರ್ವನಾಶಕ್ಕೆ ಬ್ರೆಜಿಲ್ ಸರ್ಕಾರ ನಾಂದಿ ಹಾಡಲಿದೆಯಾ..?

ಮನುಷ್ಯರು ಬದುಕಬೇಕು ಅಂದರೆ ಆಕ್ಸಿಜನ್ ಬೇಕೆ ಬೇಕು. ಆಕ್ಸಿಜನ್‌ನ ಉತ್ಪಾದನಾ ಮೂಲವೇ ಕಾಡುಗಳು. ಆದರೆ ಆ ಕಾಡುಗಳ ಬುಡಕ್ಕೆ ಬೆಂಕಿ ಬಿದ್ದರೆ ಏನಾಗಬೇಡ ಹೇಳಿ..? ಹೌದು, ನಾವು ಹೇಳುತ್ತಿರುವುದು ಭೂಮಿ ಮೇಲೆ ಬಹುದೊಡ್ಡ ಅರಣ್ಯ ಹೊಂದಿರುವ ಬ್ರೆಜಿಲ್ ಬಗ್ಗೆ. ಇತ್ತೀಚೆಗಷ್ಟೇ ದೊಡ್ಡಣ್ಣ ಅಂತಾ ಬಿಲ್ಡಪ್ ಕೊಡುವ ಅಮೆರಿಕದ ನೇತೃತ್ವದಲ್ಲಿ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಸಭೆ ನಡೆಯಿತು.

from Oneindia.in - thatsKannada News https://ift.tt/32LODCu

ಏಪ್ರಿಲ್ 30ರಂದು ರಾಜ್ಯದಲ್ಲಿ ಭಾರಿ ಮಳೆ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಏಪ್ರಿಲ್ 30 ರಂದು ಭಾರಿ ಮಳೆ ಸುರಿಯಲಿದ್ದು, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯೆಲ್ಲೋ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ, ಸಂಜೆಯ ಹೊತ್ತು ಮನೆಯಿಂದ ಹೊರ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ

from Oneindia.in - thatsKannada News https://ift.tt/2S4FMtK

ಕೊರೊನಾ ಹೆಚ್ಚಳ; ಭಾರತದ ವಿಮಾನಗಳ ಮೇಲೆ ನೆದರ್‌ಲ್ಯಾಂಡ್ ನಿರ್ಬಂಧ

ನೆದರ್‌ಲ್ಯಾಂಡ್, ಏಪ್ರಿಲ್ 26: ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಆಗಮಿಸುವ ಪ್ರಯಾಣಿಕ ವಿಮಾನಗಳನ್ನು ನೆದರ್‌ಲ್ಯಾಂಡ್ ರದ್ದುಗೊಳಿಸಿದೆ. ಸೋಮವಾರ ಸಂಜೆ 6 ಗಂಟೆಯಿಂದ ಭಾರತದಿಂದ ಬರುವ ವಿಮಾನಗಳನ್ನು ರದ್ದುಗೊಳಿಸುತ್ತಿರುವುದಾಗಿ ನೆದರ್‌ಲ್ಯಾಂಡ ಘೋಷಿಸಿದೆ. ಮೇ 1ರವರೆಗೂ ವಿಮಾನಗಳ ಮೇಲೆ ನಿರ್ಬಂಧ ಮುಂದುವರೆಯಲಿದೆ ಎಂದು ಡಚ್ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. 10 ದಿನ ಭಾರತ- ದುಬೈ ವಿಮಾನ

from Oneindia.in - thatsKannada News https://ift.tt/3aFkycm

Oscars 2021: Nomadland Wins Best Picture, Best Actress for Frances McDormand

https://ift.tt/2QSZdVM
Frances McDormand won her third best actress Oscar for Nomadland, while Chloe Zhao became second woman after Kathryn Bigelow to win best director.

ಬಾಗ್ದಾದ್‌ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ; 82 ಮಂದಿ ಸಾವು

ಬಾಗ್ದಾದ್, ಏಪ್ರಿಲ್ 26: ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಬಾಗ್ದಾದ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು 82 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಾಗ್ದಾದ್‌ನ ಅಲ್‌ ಖತೀಬಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶನಿವಾರ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದೆ. ನಂತರ ಆಸ್ಪತ್ರೆಯ ಇತರೆ ಅಂತಸ್ತುಗಳಿಗೂ ಬೆಂಕಿ ವ್ಯಾಪಿಸಿದೆ. ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ

from Oneindia.in - thatsKannada News https://ift.tt/3gJU6SR

ಕರುನಾಡಿಗೆ ಕೊರೊನಾಘಾತ: ಒಂದೇ ದಿನ 34804 ಮಂದಿಗೆ ಸೋಂಕು!

ಬೆಂಗಳೂರು, ಏಪ್ರಿಲ್ 25: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣ ಕಳೆದುಕೊಂಡಿದೆ. ಕೊವಿಡ್-19 ಸೋಂಕು ಆರಂಭದ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ 34 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ 24 ಗಂಟೆಗಳಲ್ಲಿ 34804 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 143 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ

from Oneindia.in - thatsKannada News https://ift.tt/3aEUaiK

Oscars 2021: The Academy Pays Tribute to Irrfan Khan, Soumitra Chatterjee and Bhanu Athaiya at In Memoriam Section

https://ift.tt/eA8V8J
Indian artistes Irrfan Khan, Soumitra Chatterjee Bhanu Athaiya remembered at In Memoriam section of Oscars 2021.

Oscars 2021: Complete List of Winners at the 93rd Academy Awards

https://ift.tt/3aH8iYW
Here's the list of winners of Oscars 2021, being updated as it happens.