ನವದೆಹಲಿ, ಮೇ 31: ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ತೆಗೆದುಕೊಂಡಿರುವ ಲಾಕ್ಡೌನ್ನಂಥ ಕ್ರಮಗಳು ನಿರುದ್ಯೋಗ ಸಮಸ್ಯೆಯನ್ನು ದುಪ್ಪಟ್ಟು ಮಾಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಭಾನುವಾರವಷ್ಟೇ ಮೋದಿ ಮನ್ ಕೀ ಬಾತ್ ಬಗ್ಗೆ ವ್ಯಂಗ್ಯ ಮಾಡಿದ್ದ ರಾಹುಲ್ ಗಾಂಧಿ, ಇದು ನಿರರ್ಥಕ ಮಾತುಕತೆಯಷ್ಟೇ ಎಂದು ಹೇಳಿದ್ದರು. ಕೇಂದ್ರಕ್ಕೆ
from Oneindia.in - thatsKannada News https://ift.tt/3fyIQYg
No comments:
Post a Comment